ಭಾನುವಾರ, 17 ಮೇ 2026
×
ADVERTISEMENT

ಸೈದಾಪುರ | ಬಿಸಿಲಿನ ತಾಪಕ್ಕೆ ಬಸವಳಿದ ಜೀವಗಳು: ಮರಗಿಡ, ತಂಪುಪಾನೀಯಗಳ ಮೊರೆ

ಮಲ್ಲಿಕಾರ್ಜುನ ಬಿ ಅರಿಕೇರಕರ್
Published : 26 ಏಪ್ರಿಲ್ 2026, 23:56 IST
Last Updated : 27 ಏಪ್ರಿಲ್ 2026, 5:40 IST
ADVERTISEMENT
ಫಾಲೋ ಮಾಡಿ
Comments
ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯಲ್ಲಿನ ಮರಗಿಡಗಳ‌ ನಾಶದಿಂದ ಈ ಬಾರಿಯ ಬಿಸಿಲು ಜೀವಸಂಕುಲಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ಮನೆಯಿಂದ ಹೊರಗಡೆ ಬಾರದಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ
ಸಿದ್ದು ಪೂಜಾರಿ ಸೈದಾಪುರ, ಸ್ಥಳೀಯ ನಿವಾಸಿ
ಬಿಸಿಲಿನಿಂದ ಆರೋಗ್ಯ ಸಮಸ್ಯೆಗಳು
‘ಉರಿ ಬಿಸಿಲಿನಿಂದಾಗಿ ಜನಸಾಮಾನ್ಯರಲ್ಲಿ ನಿರ್ಜಲೀಕರಣ, ತಲೆನೋವು, ಸುಸ್ತು, ವಾಂತಿ, ಮತ್ತು ವಯೋವೃದ್ಧರ ಆರೋಗ್ಯದಲ್ಲಿ, ಮಕ್ಕಳಿಗೆ ಜ್ವರದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಹೆಚ್ಚು ಹೆಚ್ಚು ನೀರು, ಮಜ್ಜಿಗೆ, ಎಳನೀರು, ನಿಂಬೆರಸ ಕುಡಿಯಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ಛತ್ರಿ, ಟೋಪಿ ಬಳಸಬೇಕು. ಕಾರ್ಮಿಕರು ಬೆಳಿಗ್ಗೆ 7 ರಿಂದ 11 ರೊಳಗೆ ಹೊರಗಿನ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಸಡಿಲ ಬಟ್ಟೆಗಳನ್ನು ಧರಿಸಿ, ನೈಸರ್ಗಿಕ ಪಾನೀಯಗಳನ್ನು ಸೇವಿಸಿ. ಮಧ್ಯಾಹ್ನ ಸಮಯದಲ್ಲಿ ಅನಾವಶ್ಯಕವಾಗಿ ಜನರು ಸುಡು ಬಿಸಿಲಿನಲ್ಲಿ ತಿರುಗಾಡಬಾರದು’ ಎಂದು ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿ ಡಾ.ಪ್ರಮೋದ ಕುಲಕರ್ಣಿ ಸಾರ್ವಜನಿಕರಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT