‘ಮದುವೆಯಾದ ಒಂದು ವರ್ಷದಲ್ಲಿ ಪತಿ ಮೃತಪಟ್ಟರು. ಎಮ್ಮೆ ಕಾಯಲು ಮತ್ತು ಉರುವಲು ಕಟ್ಟಿಗೆ ತರಲು ಹೊಲಕ್ಕೆ ಹೋಗುವಾಗ ಪರಿಚಯವಾದ ಶಂಕರ ಮದುವೆ ಆಗುವುದಾಗಿ ನಂಬಿಸಿದ. ನಂತರ ನನ್ನ ಇಚ್ಛೆ ವಿರುದ್ಧ ಅತ್ಯಾಚಾರವೆಸಗಿದೆ. ಈಗ ನಾನು ಏಳು ತಿಂಗಳು ಗರ್ಭವತಿ. ಮದುವೆಯಾಗುವಂತೆ ಒತ್ತಾಯಿಸಿದರೆ, ಜೀವ ಬೆದರಿಕೆ ಒಡ್ಡುತ್ತಾನೆ’ ಎಂದು ಮಹಿಳೆ ದೂರಿನಲ್ಲಿ
ತಿಳಿಸಿದ್ದಾರೆ.