‘ಬೈಕ್ಗಳಲ್ಲಿ ಸಾಗಲು ಹರಸಾಹಸ ಪಡಬೇಕು. ಕಾರು, ಕ್ರಶರ್ನಂತಹ ಎರಡು ವಾಹನಗಳು ಮುಖಾಮುಖಿಯಾದರೆ, ರಸ್ತೆ ಬಂದ್ ಆಗುತ್ತದೆ. ಪಕ್ಕಕ್ಕೆ ಸರಿಯಲು ರಸ್ತೆ ಇಲ್ಲ. ಅಗಲವಾದ ರಸ್ತೆ ಬರುವವರೆಗೂ ಒಂದು ವಾಹನ ಹಿಮ್ಮುಖವಾಗಿ ಚಲಿಸಿದರೆ ಮಾತ್ರ ಹಾದಿ ಮಾಡಿಕೊಡಬಹುದು. ಅಲ್ಲದೇ ರಸ್ತೆಯ ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದ ಮತ್ತಷ್ಟು ಇಕ್ಕಟ್ಟಾಗಿದೆ’ ಎನ್ನುತ್ತಾರೆಕರ್ನಾಟಕ ರಕ್ಷಣಾ ವೇದಿಕೆಯ ವಲಯ ಅಧ್ಯಕ್ಷ ನಂದಗೋಪಾಲ ಪಟ್ವಾರಿ.