ಸನ್ಮಾನ ಸ್ವೀಕರಿಸಿದ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ ಚಲವಾದಿ, ಪಿ.ಎಂ ದೇಸಾಯಿ, ಎಂ.ಐ ಇನಾಮದಾರ್, ಜಯಮಂಗಲ ಗಾರಂಪಳ್ಳಿ, ಚನ್ನಯ್ಯ ಹಿರೇಮಠ, ಅನಿಲ್ ಬೇತ್, ದೊಂಡಿಬಾ ಸರ್, ಶಂಕರ ಲಮಾಣಿ, ಗುರುಸ್ವಾಮಿ ಹಿರೇಮಠ, ಗಿರೀಶ್ ಜಾವೂರ, ಸಂಗಣ್ಣ ಹಗರಗುಂಡ, ಬಳಬಟ್ಟಿ ಸರ್, ದ್ರಾಕ್ಷಾಯಣಿ, ವಿದ್ಯಾವತಿ, ಮೀನಾಕ್ಷಿ, ಶೋಭಾ, ರತ್ನಾಬಾಯಿ, ಜಯಶ್ರೀ, ಅಬ್ದುಲ್ ಚೌದ್ರಿ, ಮಾತನಾಡಿ, ತಮ್ಮ ಬೊಧನಾ ಕ್ರಮದ ಕುರಿತು ಸ್ಮರಿಸಿಕೊಂಡರು.
ಇದೇ ವೇಳೆ ಅಗಲಿದ ಶಿಕ್ಷಕರಿಗೆ ಸ್ಮರಿಸಿ, ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.