ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್, ಶಿರಸ್ತೇದಾರ್ ಅಶೋಕಕುಮಾರ್ ಸುರಪುರಕರ್, ಸೋಮನಾಥ ನಾಯಕ, ಕಂದಾಯ ನಿರೀಕ್ಷಕರಾದ ಗುರುಬಸಪ್ಪ, ಸಂಗಮೇಶ, ಸೋಮಶೇಖರ್, ಕೊಂಡಲನಾಯಕ, ಮುಖಂಡರಾದ ಬಸವರಾಜ ಕೊಡೇಕಲ್, ನರಸಪ್ಪ ಚಾಮನಾಳ, ಶರಣು ಕಳ್ಳಿಮನಿ, ಗುರುನಾಥ ಶೀಲವಂತ, ಪ್ರದೀಪಕುಮಾರ್, ಬಾಲರಾಜ ಚಿನ್ನಾಕಾರ್, ಅರವಿಂದ, ಭೀಮರಾಯ ಯಾದವ್ ಇದ್ದರು.