ಡಾ. ಎಸ್.ಕೆ ಅರುಣಿ, ಹಿರಿಯ ಸಾಹಿತಿ ವಿರೇಶ ಹಳ್ಳೂರ, ಷಣ್ಮುಖಪ್ಪಗೌಡ ಪೊಲೀಸ್ ಪಾಟೀಲ, ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿದರು.ಬಳಿಕ ಹುಣಸಗಿ ಪಟ್ಟಣ ಪಂಚಾಯಿತಿ ಹಾಗೂ ನಾಗರಿಕರು ಸನ್ಮಾನಿಸಿದರು.ಪಂಚಾಯಿತಿ ಅಧಿಕಾರಿ, ತಿಪ್ಪೇಸ್ವಾಮಿ, ಬಸವರಾಜ ಮಲಗಲದಿನ್ನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಬಿ.ಎಲ್. ಹಿರೇಮಠ, ಮಲ್ಲಿಕಾರ್ಜುನ ಸ್ಥಾವರಮಠ, ಆರ್.ಎ.ಸುಣಗಾರ, ಮಶಾಕ ಯಾಳಗಿ, ಡಾ.ವೀರಭದ್ರಗೌಡ ಹೊಸಮನಿ, ಬಸವರಾಜ ಮೇಲಿನಮನಿ ಇದ್ದರು. ನಾಗನಗೌಡ ಪಾಟೀಲ ಸ್ವಾಗತಿಸಿದರು. ಪಾಟೀಲ ಬಸನಗೌಡ ವಂದಿಸಿದರು.