ಬ್ಯಾಂಕ್ಗೆ ಎರಡು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಬಸವರಾಜ ಹಿರೇಮಠ, ಚೆನ್ನಣ್ಣಗೌಡ ಶಿರವಾಳ, ಘೇವರಚಂದ ಜೈನ್, ಮಾಂಗಿಲಾಲ್ ಜೈನ್, ಬಸವರಾಜ ಹೇರುಂಡಿ, ಬಸವರಾಜ ಆನೇಗುಂದಿ, ಮಲ್ಲಿಕಾರ್ಜುನ ಮುಡಬೂಳ, ಗೂಳಪ್ಪ ಎಸ್.ಬಾಳಿ, ಮಲ್ಲಿಕಾರ್ಜುನ ಬುಕಿಷ್ಟಗಾರ,ಶರಣಗೌಡ ಕಟ್ಟಿಮನಿ, ಎಂ.ಡಿ. ಹಸನ, ಮನೋಹರ ಅಲಬನೂರ, ಮಲ್ಲಿಕಾರ್ಜುನ ಯಕ್ಷಿಂತಿ, ವಿಮಲಾ ಕಲಬುರ್ಗಿ,ಕಲಾವತಿ ಕೊನೆರ, ಎಂ.ಆರ್.ಬಿರೆದಾರ ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಇದರಲ್ಲಿ ಹೆಚ್ಚಿನ ನಿರ್ದೇಶಕರು ಸ್ವಜನಪಕ್ಷಪಾತ ಹಾಗೂ ಹಣ ದುರ್ಬಳಕೆ ಆರೋಪ ಎದುರಿಸುತ್ತಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಆರೋಪಿಸಿದ್ದಾರೆ.