ಸಮೂಹ ಸಂಪನ್ಮೂಲ ವ್ಯಕ್ತಿ ರವಿಚಂದ್ರ ನಾಯ್ಕಲ್ ‘ಮಳೆಬಿಲ್ಲು’ ಕಾರ್ಯಕ್ರಮದಲ್ಲಿನ ಮೊದಲನೆಯ ದಿನದ ಚಟುವಟಿಕೆಗಳು ಮಕ್ಕಳೊಂದಿಗೆ ಮಾಡಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ನಂತರ ಪ್ರತಿಯೊಬ್ಬ ಮಕ್ಕಳಿಗೆ ಹೂ ಗುಚ್ಛಗಳನ್ನು ನೀಡಿ, ಶಿಕ್ಷಕರು ಮಕ್ಕಳನ್ನು ಆಯಾ ತರಗತಿಗಳಿಗೆ ವಿಶೇಷವಾಗಿ ಬರಮಾಡಿಕೊಂಡರು.