ಶಿಬಿರದ ನಾಯಕಿ ಭಾಗೀರಥಿ ದೇಶಭಕ್ತಿಯ ಗೀತೆ ಹಾಡಿದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ಶಿವರಾಜ ದೇಶಮುಖ, ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಕಮಿಷನರ್ ಪ್ರೊ.ಸಿ.ಎಂ.ಪಟ್ಟೇದಾರ, ಶಿಬಿರದ ನಾಯಕ ಪೀರಪ್ಪ, ರಚನಾ ತಳವಾರ, ಅನಿಲಕುಮಾರ, ಶಿಬಿರದ ಸಂಘಟಕ ಜಿಲ್ಲಾ ಕಾರ್ಯುದರ್ಶಿ ರಾಘವೇಂದ್ರ, ಪ್ರಭುದೇವ ಅಂಗಡಿ, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಗುಡಿ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಬಸವರೆಡ್ಡಿ ಮಾಲಿ ಪಾಟೀಲ ಪಾಲ್ಗೊಂಡಿದ್ದರು.