<p><strong>ಶಹಾಪುರ</strong>: ‘ರಾಮರಾಜ್ಯ ಎನ್ನುವುದು ಆದರ್ಶ ಆಡಳಿತದ ಸಂಕೇತವಾಗಿದೆ. ಶ್ರೀರಾಮನ ಜೀವನದಿಂದ ನಮಗೆ ಸತ್ಯ, ಪ್ರಾಮಾಣಿಕತೆ, ತ್ಯಾಗ ಮತ್ತು ಧರ್ಮಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ’ ಎಂದು ಫಣೀಂದ್ರ.ಜಿ ತಿಳಿಸಿದರು.</p>.<p>ನಗರದ ಕೈಗಾರಿಕಾ ಬಡಾವಣೆಯ ಸಜ್ಜನ್ ಕೋಲ್ಡ್ ಸ್ಟೋರೇಜ್ ಪ್ರಾಂಗಣದಲ್ಲಿ ರಾಮನವಮಿ ಅಂಗವಾಗಿ ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಿ ಅವರು ಮಾತನಾಡಿದರು.</p>.<p>ಬೆಳಗ್ಗೆ ಉತ್ಸವಮೂರ್ತಿಗೆ ಅಭಿಷೇಕ, ಮಂಗಳಾರತಿ, ಮಹಾನೈವಿದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಕಾಂಗ್ರೆಸ್ ಮುಖಂಡ ಅಮರೇಶಗೌಡ ದರ್ಶನಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೋಳ, ಮುಖಂಡರಾದ ಶಿವಯೋಗಿ ಹಿರೇಮಠ, ಕಮ್ಮಕೃಷ್ಣ, ಟಿ ನಾಗೇಶ್ವರರಾವ, ಕೆ.ರಾಮ್ಬಾಬು, ಕೆ.ರವೀಂದ್ರನಾಥ ಚೌಧರಿ, ಬಸವರಾಜಪ್ಪಗೌಡ ತಂಗಡಗಿ ರವಿಕುಮಾರ್ ಪಟ್ಟಾಭಿ ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ</strong>: ‘ರಾಮರಾಜ್ಯ ಎನ್ನುವುದು ಆದರ್ಶ ಆಡಳಿತದ ಸಂಕೇತವಾಗಿದೆ. ಶ್ರೀರಾಮನ ಜೀವನದಿಂದ ನಮಗೆ ಸತ್ಯ, ಪ್ರಾಮಾಣಿಕತೆ, ತ್ಯಾಗ ಮತ್ತು ಧರ್ಮಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ’ ಎಂದು ಫಣೀಂದ್ರ.ಜಿ ತಿಳಿಸಿದರು.</p>.<p>ನಗರದ ಕೈಗಾರಿಕಾ ಬಡಾವಣೆಯ ಸಜ್ಜನ್ ಕೋಲ್ಡ್ ಸ್ಟೋರೇಜ್ ಪ್ರಾಂಗಣದಲ್ಲಿ ರಾಮನವಮಿ ಅಂಗವಾಗಿ ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಿ ಅವರು ಮಾತನಾಡಿದರು.</p>.<p>ಬೆಳಗ್ಗೆ ಉತ್ಸವಮೂರ್ತಿಗೆ ಅಭಿಷೇಕ, ಮಂಗಳಾರತಿ, ಮಹಾನೈವಿದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಕಾಂಗ್ರೆಸ್ ಮುಖಂಡ ಅಮರೇಶಗೌಡ ದರ್ಶನಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೋಳ, ಮುಖಂಡರಾದ ಶಿವಯೋಗಿ ಹಿರೇಮಠ, ಕಮ್ಮಕೃಷ್ಣ, ಟಿ ನಾಗೇಶ್ವರರಾವ, ಕೆ.ರಾಮ್ಬಾಬು, ಕೆ.ರವೀಂದ್ರನಾಥ ಚೌಧರಿ, ಬಸವರಾಜಪ್ಪಗೌಡ ತಂಗಡಗಿ ರವಿಕುಮಾರ್ ಪಟ್ಟಾಭಿ ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>