ವನದುರ್ಗ ಗ್ರಾಮದ ವ್ಯಾಪ್ತಿಯಲ್ಲಿ 110 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗಾಗಿ ಜಮೀನು ಖರೀದಿ ಪ್ರಕ್ರಿಯೆ ನಡೆದಿದೆ. ರೈತರು ಕಾಲುವೆ ಮೂಲಕ ನೀರು ಸೆಳೆದುಕೊಳ್ಳುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ
ಮರೆಪ್ಪ ಕಡೆಕರ್ ಎಇಇ ಜೆಸ್ಕಾಂ ಶಹಾಪುರ
ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಮೊಬೈಲ್ ಚಾರ್ಜ್ ಹಾಕಲು ಬೇರೆಡೆ ಹೋಗಬೇಕಾಗುತ್ತದೆ. ಪರಿಸ್ಥಿತಿ ಹಿಗಿದ್ದರೂ ಸಮಸ್ಯೆ ನಿವಾರಣೆಗೆ ಯಾರು ಮುಂದಾಗುತ್ತಿಲ್ಲ