ಡಾ. ಬಿ.ಆರ್. ಅಂಬೇಡ್ಕರ್ ಅವರ ಬದಕು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳಾಗಿರಬೇಕು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ಸಾವಿರ ಪದಗಳಿಗೆ ಮೀರದಂತೆ ಡಿ.ಟಿ.ಪಿ ಮಾಡಿಸಿ ಮತ್ತು ಕವಿಗಳು ತಮ್ಮ ಕವಿತೆಗಳನ್ನು ಸಹ ಡಿ.ಟಿ.ಪಿ. ಮಾಡಿಸಿ ಇ-ಮೇಲ್ಗೆ ಏ.10ರೊಳಗೆ ಕಳಹಿಸಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ತಿಳಿಸಿದ್ದಾರೆ.