ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಶಹಾಪುರ: ಮರೆಯಾದ ನಿಸರ್ಗ ಬುದ್ಧ

₹4 ಕೋಟಿ ಅನುದಾನ ಮಂಜೂರು, ಕಾಮಗಾರಿಗೆ ಮಾಡದೇ ಬಿಲ್‌ ಎತ್ತುವಳಿ
Published : 12 ಮೇ 2025, 6:19 IST
Last Updated : 12 ಮೇ 2025, 6:19 IST
ಫಾಲೋ ಮಾಡಿ
Comments
ಬುದ್ದ ಮಲಗಿದ ದೃಶ್ಯ ಕಾಮಗಾರಿ ನಿರ್ಮಿಸದೆ ಹೆಚ್ಚು ಹಣ ಪಡೆದುಕೊಂಡಿರುವ ಬಗ್ಗೆ ಸಂಸ್ಥೆಗೆ ಪತ್ರ ಬರೆದು ತಿಳಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿ ಇದೆ. ಶೆಡ್ ತೆರವುಗೊಳಿಸುವಂತೆ ನಿವೇಶನಗಳ ಮಾಲೀಕರಿಗೆ ಮನವಿ ಮಾಡಿದೆ
ರಾಮಚಂದ್ರ ಕಟ್ಟಿಮನಿ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಯಾದಗಿರಿ
ಅಧಿಕಾರಿಗಳ ನಿಷ್ಕಾಳಜಿ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಜಗದ ಗಮನ ಸೆಳೆದಿರುವ ಬುದ್ದ ಮಲಗಿದ ದೃಶ್ಯ ಅಭಿವೃದ್ಧಿಯಲ್ಲಿ ಮರೀಚಿಕೆಯಾಗಿದೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳಲಿ.
ಬುದ್ದಘೋಷ ದೇವೇಂದ್ರ ಹೆಗ್ಗೆಡೆ, ಬೌದ್ದ ಸಾಹಿತಿ
ಬುದ್ದ ವೀಕ್ಷಣೆಯ ಸ್ಥಳದಲ್ಲಿ ಶೆಡ್ ನಿರ್ಮಾಣ
ಬುದ್ದ ವೀಕ್ಷಣೆಯ ಸ್ಥಳದಲ್ಲಿ ಶೆಡ್ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT