ಗ್ರಾಮದ ಪ್ರಮುಖರಾದ ಉಮಾರೆಡ್ಡಿಗೌಡ, ನಿವೃತ್ತ ಮುಖ್ಯಶಿಕ್ಷಕ ಭೀಮರೆಡ್ಡಿ ಮಾಯಿ, ಪರಮಣ್ಣ ನೀಡಿಗಿ, ಸಿದ್ದಿಲಿಂಗರೆಡ್ಡಿ ಹಳಿಮನಿ, ಶೇಖರೆಡ್ಡಿ ಮಾಯಿ, ಡಾ. ಬಲವಂತರೆಡ್ಡಿ, ವೀರಣ್ಣ ಪತ್ತಾರ, ಬಸವಂತ್ರಾಯಗೌಡ ಪಸಪುಲ್, ಕಂಟೆಪ್ಪಗೌಡ ಪಸಪುಲ್, ಬಸವರಾಜ ವಿಶ್ವಕರ್ಮ, ಶರಣಪ್ಪ, ಶರಣಗೌಡ ಪಸಪುಲ್, ಸಿದ್ದಣ್ಣ ಬಡಿಗೇರ್, ಪರ್ವತರೆಡ್ಡಿ, ಮಹಾದೇವರೆಡ್ಡಿ, ಮೌನೇಶ ಪತ್ತಾರ, ಮಲ್ಲಣ್ಣ ಪತ್ತಾರ, ರಾಜಶೇಖರ ಪತ್ತಾರ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಭಾಗವಹಿಸಿದ್ದರು.