<p>ಸುರಪುರ: ‘ದೇವರ ದಾಸಿಮಯ್ಯ ಅವರ ವಚನಗಳು ಜೀವನದ ಮೌಲ್ಯ, ಉತ್ತಮ ಬದುಕಿಗೆ ಸನ್ಮಾರ್ಗದ ಸಂದೇಶ ನೀಡುತ್ತವೆ. ಸ್ವಾಸ್ಥ್ಯ ಸಮಾಜಕ್ಕೆ ಪೂರಕವಾಗಿವೆ. ಅವರ ವಚನಗಳು ಎಂದಿಗೂ ಪ್ರಸ್ತುತವಾಗಿವೆ’ ಎಂದು ಉಪನ್ಯಾಸಕ ಮಂಜುನಾಥ ಚೆಟ್ಟಿ ಹೇಳಿದರು.</p>.<p>ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿದರು.</p>.<p>ಪಿಐ ಉಮೇಶ ನಾಯಕ, ಬಿಸಿಎಂ ಅಧಿಕಾರಿ ಯಂಕಣ್ಣ ಟಣಕೆದಾರ್, ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ, ಹಿರಿಯರಾದ ಮಲ್ಕಾಜಪ್ಪಾ ಮಿಟ್ಟಾ ವೇದಿಕೆಯಲ್ಲಿದ್ದರು.</p>.<p>ಸಮಾಜದ ಗಿರಿಮಲ್ಲಪ್ಪ ಕೊಳ್ಳಿ, ನಿಂಗಣ್ಣ ರಾಯಚೂರಕರ್, ಬಸವರಾಜ ಹೊನ್ನಳ್ಳಿ, ನಾಗಪ್ಪ ಗುಮ್ಮಾ, ಸಂಗಣ್ಣ ಮಿಣಜಗಿ, ಚನ್ನಬಸಪ್ಪ ಚೆಟ್ಟಿ, ಬಸವರಾಜ ಬಡಗಾ, ದೇವಿಂದ್ರಪ್ಪ ಯಾಳಗಿ, ಶಾಂತಪ್ಪ ಮಿಣಜಿಗಿ, ಮಲ್ಕಪ್ಪ ಪರಚಂಡಿ, ರಾಜಶೇಖರ, ಚಂದ್ರಶೇಖರ ಚಿನ್ನಗುಡಿ ಭಾಗವಹಿಸಿದ್ದರು.</p>.<p>ಕಂದಾಯ ಇಲಾಖೆಯ ಅಶೋಕ ಸ್ವಾಗತಿಸಿದರು. ಚನ್ನಬಸವ ನಿರೂಪಿಸಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-30-1033096671</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ‘ದೇವರ ದಾಸಿಮಯ್ಯ ಅವರ ವಚನಗಳು ಜೀವನದ ಮೌಲ್ಯ, ಉತ್ತಮ ಬದುಕಿಗೆ ಸನ್ಮಾರ್ಗದ ಸಂದೇಶ ನೀಡುತ್ತವೆ. ಸ್ವಾಸ್ಥ್ಯ ಸಮಾಜಕ್ಕೆ ಪೂರಕವಾಗಿವೆ. ಅವರ ವಚನಗಳು ಎಂದಿಗೂ ಪ್ರಸ್ತುತವಾಗಿವೆ’ ಎಂದು ಉಪನ್ಯಾಸಕ ಮಂಜುನಾಥ ಚೆಟ್ಟಿ ಹೇಳಿದರು.</p>.<p>ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿದರು.</p>.<p>ಪಿಐ ಉಮೇಶ ನಾಯಕ, ಬಿಸಿಎಂ ಅಧಿಕಾರಿ ಯಂಕಣ್ಣ ಟಣಕೆದಾರ್, ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ, ಹಿರಿಯರಾದ ಮಲ್ಕಾಜಪ್ಪಾ ಮಿಟ್ಟಾ ವೇದಿಕೆಯಲ್ಲಿದ್ದರು.</p>.<p>ಸಮಾಜದ ಗಿರಿಮಲ್ಲಪ್ಪ ಕೊಳ್ಳಿ, ನಿಂಗಣ್ಣ ರಾಯಚೂರಕರ್, ಬಸವರಾಜ ಹೊನ್ನಳ್ಳಿ, ನಾಗಪ್ಪ ಗುಮ್ಮಾ, ಸಂಗಣ್ಣ ಮಿಣಜಗಿ, ಚನ್ನಬಸಪ್ಪ ಚೆಟ್ಟಿ, ಬಸವರಾಜ ಬಡಗಾ, ದೇವಿಂದ್ರಪ್ಪ ಯಾಳಗಿ, ಶಾಂತಪ್ಪ ಮಿಣಜಿಗಿ, ಮಲ್ಕಪ್ಪ ಪರಚಂಡಿ, ರಾಜಶೇಖರ, ಚಂದ್ರಶೇಖರ ಚಿನ್ನಗುಡಿ ಭಾಗವಹಿಸಿದ್ದರು.</p>.<p>ಕಂದಾಯ ಇಲಾಖೆಯ ಅಶೋಕ ಸ್ವಾಗತಿಸಿದರು. ಚನ್ನಬಸವ ನಿರೂಪಿಸಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-30-1033096671</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>