ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Last Updated 3 ಡಿಸೆಂಬರ್ 2020, 2:39 IST
ಅಕ್ಷರ ಗಾತ್ರ

ಸುರಪುರ: ‘ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ಬುಧವಾರ ತಮ್ಮ ನಿವಾಸದಲ್ಲಿ ಹಣಮನಾಳ ಮತ್ತು ಏದಲಬಾವಿ ಗ್ರಾಮದ ಅನೇಕ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಹಣಮನಾಳ ಗ್ರಾಮದ ಹಣಮಂತ್ರಾಯ ಹೊಸಪೇಟ, ಪರಶುರಾಮ ಹೊಸಪೇಟ, ಬಸವರಾಜ ಹೊಸಪೇಟ, ಪರಮಣ್ಣ ತೋಳದಿನ್ನಿ, ಹಣಮಂತ್ರಾಯ ಮಾಳಿ, ಪರಮಣ್ಣ ಮಾಳಿ, ಮಲ್ಕಪ್ಪ ಕಲ್ಯಾಣಿ, ಹೊಳೆಪ್ಪ ಕಲ್ಯಾಣಿ, ಭೀಮಣ್ಣ ಕಲ್ಯಾಣಿ, ಮಾಳಪ್ಪ ಕಲ್ಯಾಣಿ, ತಿಪ್ಪಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಗೀರೆಪ್ಪ ಪೂಜಾರಿ, ನಾಗಪ್ಪ ಪೂಜಾರಿ, ರಾಮಪ್ಪ ಪೂಜಾರಿ, ಸಿದ್ದಪ್ಪ ಕೊಟೆಗುಡ್ಡ, ಮುದೆಪ್ಪ ಬಂಡಿ, ಪರಮಣ್ಣ ಸಾಲವಡಗಿ, ಮತ್ತು ಏದಲಬಾವಿ ಗ್ರಾಮದ ಹಣಮಂತ ಬಾಚಿಹಾಳ, ನಂದಪ್ಪ ಏದಲಭಾವಿ, ಭೀಮನಗೌಡ ಪೋ.ಪಾಟೀಲ್ ಕಾಂಗ್ರೆಸ್ ಸೇರಿದರು.

ವಿಠ್ಹಲ್ ಯಾದವ, ರಾಜಶೇಖರಗೌಡ ವಜ್ಜಲ್, ರಾಜಾ ವೇಣುಗೊಪಾಲ ನಾಯಕ, ರಾಜಾ ಪಿಡ್ಡನಾಯಕ ರಾಜಾ ಸಂತೋಷ ನಾಯಕ, ನಿಂಗಣ್ಣ ಬಾಚಿಮಟ್ಟಿ, ಮುದಿಗೌಡ ಹಣಮರಡ್ಡಿ, ಮಲ್ಲಣ್ಣ ಸಾಹು ನರಸಿಂಗಪೇಟ, ಬಾಪುಗೌಡ ಪಾಟೀಲ, ಬೈಲಪ್ಪಗೌಡ ವಾಗಣಗೇರಿ, ಶೇಖರ ಬಲಶೆಟ್ಟಿಹಾಳ, ನಾಗರಾಜ ಗೇದ್ದಲಮರಿ, ಗ್ವಾಲಪ್ಪ ಕಕ್ಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT