ವೇದಿಕೆ ಮೇಲೆ ಜಿಲ್ಲಾ ಕಾಂಗ್ರೆಸ್ ಮುಖಂಡ ಬಸ್ಸುಗೌಡ ಬಿಳ್ಹಾರ, ಮಾಣಿಕ್ಯಪ್ಪಗೌಡ ಬೀರನಕಲ್, ಅನಿಲ್ ಹೆಡಗಿಮದ್ರ, ರಜನಿಕಾಂತ ಕಟ್ಟಾ, ಸುರೇಶ ಅಲ್ಲಿಪುರ, ಮಹೇಶ ಅವಂಟಿ, ನಿಂಗಪ್ಪ ಜಾಲಗಾರ, ಬಸವರಾಜ ಪಡುಕೋಟೆ, ಮಹಾವೀರ ಲಿಂಗೇರಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾದ್ಯ ದಿಮ್ಮೆ, ವೆಂಕಟೇಶ ಬೈರಿಮರಡಿ, ಅಬ್ದುಲ್ ಚಿಗಾನೂರು, ಶಿವಲಿಂಗ ಪಡಶೆಟ್ಟಿ, ಸಾಹೇಬಗೌಡ ನಾಯಕ, ರಿಯಾಜ್ ಪಟೇಲ್, ಸೈದಪ್ಪ ಗೌಡಗೇರಾ, ದೇವಸಿಂಗ್ ಮಾಧ್ವಾರ, ಮಹೇಶ ಠಾಣಗುಂದಿ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.