ಈ ಸಂದರ್ಭದಲ್ಲಿ ಆರ್ಸಿಎಚ್ಒ ಡಾ.ಮಲ್ಲಪ್ಪ ಕಣಜಿಕರ್, ಕಲಬುರಗಿ ಸರ್ವೇಕ್ಷಣಾಧಿಕಾರಿ ಡಾ.ಅನಿಲ್ ಕುಮಾರ ತಾಳಿಕೋಟೆ, ಜಿಲ್ಲಾ ಮಲೇರಿಯಾ ಅಧಿಕಾರಿ ಲಕ್ಷ್ಮಿಕಾಂತ ಒಂಟಿಪೀರ, ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಸುರಪುರ ವೈದ್ಯಾಧಿಕಾರಿ ಆರ್.ವಿ.ನಾಯಕ, ಶಹಾಪುರ ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ್, ಜಿಲ್ಲಾ ಪ್ರಭಾರಿ ಶಸ್ತ್ರ ಚಿಕಿತ್ಸಕಿ ಡಾ.ರಿಜ್ವಾನ್ ಆಫ್ರೀನ್, ಪ್ರಸೂತಿ ತಜ್ಞೆ ಡಾ.ಪ್ರೀತಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.