‘ಮಹಾರಾಷ್ಟ್ರ ಧಾರಾವಿ ಪ್ರದೇಶದಿಂದ ಬಂದವರಿಗೆ ಪರೀಕ್ಷೆ ಮಾಡಿದ್ದಾರೆ. ಅವರಲ್ಲಿ ಬಂದವರಿಗೆ ಮೂವರಿಗೆ ಪಾಸಿಟಿವ್ ಬಂದಿದೆ. ಇನ್ನೂದಾರೂ ನಮಗೆ ಟೆಸ್ಟ್ ಮಾಡಿಲ್ಲ. ಇಲ್ಲಿ ಊಟ, ನೀರಿಲ್ಲ. ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆ ಆಗಿ ಚಿಕ್ಕ ಮಕ್ಕಳಿಗೆ ಬೇಧಿಯಾಗಿತ್ತು. ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ’ ಎಂದು ಅವಲತ್ತುಕೊಂಡಿದ್ದಾರೆ.