ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮಿತಾ ಲೋಕೇಶ ಮಾಲಗಾಂವೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ, ರಾಜ್ಯ ವಕೀಲರ ಪರಿಷತ್ ಸದಸ್ಯ ಕಾಶಿನಾಥ ಮೋತಕಪಲ್ಲಿ, ಶಹಾಪುರ ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ರಾಂಪೂರೆ, ಬಸವರಾಜ ಕಾರಡ್ಡಿ, ಹಿರಿಯ ವಕೀಲರಾದ ನರಸಿಂಗರಾವ್ ಕುಲಕರ್ಣಿ, ಗಂಗಾಧರ ಆವಂತಿ ಜಿ. ನಾರಾಯಣರಾವ್, ಬಿ.ಜಯಚಾರ್ಯ, ಮಹಿಪಾಲರಡ್ಡಿ ಇಟಿಗಿ, ಎಸ್.ಪಿ.ನಾಡೇಕರ್, ಎಂ.ವಿಜಯಕುಮಾರ, ಸಂಘದ ಉಪಾಧ್ಯಕ್ಷ ನಾಗಯ್ಯ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ ಕುಲಕರ್ಣಿ, ವಿಜಯಕುಮಾರ ಕೊಂಕಲ್, ಪರುಶುರಾಮ ರಾಮನಳ್ಳಿ, ಪುಷ್ಪಲತಾ ಪಾಟೀಲ, ಬಿ.ಬಿ.ಕಿಲ್ಲನಕೇರಿ ಇದ್ದರು.