ಭಾನುವಾರ ಬೆಳಗ್ಗೆ ವಿಷಯ ತಿಳಿದ ಸಂಘದ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಸಂಜಿವಕುಮಾರ ಪುಟಗಿ ಕಚೇರಿ ಪರಿಶೀಲಿಸಿ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರಿಗೆ, ‘ರೈತರಿಂದ ಸಾಲ ವಸುಲಾತಿ ಹಾಗು ದಿನಾಲು ಸಣ್ಣ ವ್ಯಾಪಾರರಿಂದ
ಸಂಗ್ರಹಿಸಿ ಇಟ್ಟಿದ ಅಂದಾಜು ₹2.5 ಲಕ್ಷ ಹಣ ಕಳ್ಳತನವಾಗಿದೆ’ ಎಂದು ತಿಳಿಸಿದ್ದಾರೆ.