ಕೃಷ್ಣ ನದಿ ಪ್ರವಾಹ ಹಿನ್ನೆಲೆಯಲ್ಲಿ ಗಡ್ಡಿ ಸಂಪರ್ಕ ಸಹಕಾರಿಯಾಗಿದ್ದ ಜಾಲರಿ ಸೇತುವೆ ಪ್ರವಾಹಕ್ಕೆ ಕೊಚ್ಚಿಕೊಂಡ ಹೋದ ಹಿನ್ನೆಲೆಯಲ್ಲಿ ಗಡ್ಡಿ ಶಾಲಾ ಮುಖ್ಯ ಗುರು ಬಸವನಗೌಡ ಪಾಟೀಲ ಗಡ್ಡಿಗೆ ತೆರಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಹಣಮಂತ ಗೋವಿಂದರ್ಗೆ ಧ್ವಜಾರೋಹಣ ಮಾಡಿರಿ ಎಂದು ಸೂಚಿಸಿದ್ದರಿಂದ ಶಾಲಾ ಮಕ್ಕಳ ಜೊತೆಗೆ ಧ್ವಜಾರೋಹಣ ಮಾಡಿದರು.