ತಹಶೀಲ್ದಾರ್ ಜಗನಾಥರೆಡ್ಡಿ, ಪೌರಾಯುಕ್ತ ರಮೇಶ್ ಪಟ್ಟೇದಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ಭೂಸೇನಾ ನಿಗಮದ ಅಧಿಕಾರಿ ಸದಾನಂದ ಎಸ್., ಯಡಳ್ಳಿ, ರಫೀಕ್ ಅಹ್ಮದ್, ಕಾಲೇಜಿನ ಪ್ರಾಚಾರ್ಯ ಪ್ರೊ.ಚೆನ್ನರೆಡ್ಡಿ ತಂಗಡಗಿ, ಶರಣು ಪೂಜಾರಿ, ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ, ಅಂಬ್ಲಪ್ಪ, ಮಾಜಿ ನಗರಸಭೆ ಸದಸ್ಯ ವಸಂತ ಸುರಪುರ, ಜ್ಞಾನಪ್ಪ ಅಣಬಿ, ರಾಮಣ್ಣ ಸಾದ್ಯಾಪುರ, ಮುಸ್ತಾಫ್ ದರ್ಬಾನ್ ಇದ್ದರು.