ಈ ಸಂದರ್ಭದಲ್ಲಿ ರಂಭಾಪುರಿ ಶ್ರೀ, ದೇವಾಪುರದ ಜಯಶಾಂತಲಿಂಗೇಶ್ವರ ಶಿವಾಚಾರ್ಯ, ಅಬ್ಬೆತುಮಕೂರ ಶ್ರೀಗಳು, ಕಡಕೋಳದ ಡಾ.ರುದ್ರಮುನಿ ಶಿವಾಚಾರ್ಯ, ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯ, ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯ, ಏಕದಂಡಗಿಮಠದ ಕಾಳಹಸ್ತೇಂದ್ರ ಮತ್ತು ಅಜೇಂದ್ರ ಸ್ವಾಮೀಜಿ, ಕಲಬುರಗಿಯ ಗಿರೆಯಪ್ಪ ಮುತ್ಯಾ, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯ, ಮಡ್ನಾಳದ ಮಲ್ಲಿಕಾರ್ಜುನ ಮುತ್ಯಾ, ಗದ್ದುಗೆಯ ಬಸವಯ್ಯ ಶರಣ, ಬಾರಜ್ಯೋತಿರ್ಲಿಂಗ ದೇವಸ್ಥಾನದ ವಿಶ್ವರಾಧ್ಯ ಸ್ವಾಮೀಜಿ ಸೇರಿದಂತೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಚಂದ್ರಶೇಖರ ಮಾಗನೂರ ಆಗಮಿಸಿ ದರ್ಶನ ಪಡೆದರು. ಮಾಜಿ ಶಾಸಕ ಗುರು ಪಾಟೀಲ್, ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ, ಡಾ.ಚಂದ್ರಶೇಖರ ಸುಬೇದಾರ ಇದ್ದರು.