ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿ, ಸಾಮಾಜಿಕವಾಗಿ ಹಿಂದುಳಿದದವರನ್ನು ಮೇಲೆತ್ತುವ ಕೆಲಸವನ್ನು ನಿಸ್ವಾರ್ಥದಿಂದ ಮಾಡಬೇಕು. ಸಮಾಜದ ಸಂಘಟನೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ. ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ, ಸಂಗಮೇಶ ಚನ್ನಶೆಟ್ಟಿ, ಜಗದೀಶ ಸೂಗೂರ್, ಸಿದ್ದನಗೌಡ ಹೆಬ್ಬಾಳ, ರವಿಗೌಡ ಹೆಮನೂರ ಇದ್ದರು.