ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಸುಬೇದಾರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರಳ ಮಹಾಂತ ಶಿವಚಾರ್ಯರು, ಸಗರ ಸೋಮೇಶ್ವರ ಶಿವಾಚಾರ್ಯರು, ಲಕ್ಷ್ಮಿಪುರದ ಚೆನ್ನ ಮಲ್ಲಿಕಾರ್ಜುನ ಸ್ವಾಮೀಜಿ, ರಾಮಣ್ಣಗೌಡ ದೊಡ್ಮನಿ, ಶಾಂತಗೌಡ , ಬಸವಂತರೆಡ್ಡಿ ಸಾಹು, ಬಸಣ್ಣಗೌಡ ಚಿಂಚೊಳ್ಳಿ, ಮಹಾದೇವಿ ಬೇವಿನಹಳ್ಳಿ, ರಾಹುಲ್ , ಎಂ.ಡಿ ಪವರ್, ಸಂಗಣ್ಣ ಮೂಡಬೂಳ, ಶಿವರೆಡ್ಡಿ ಮಲ್ಲೇದ್, ಶಂಕರ್ ಪಡಶೆಟ್ಟಿ ಇದ್ದರು.