ಭತ್ತದ ಗದ್ದೆಯ ಹುಲ್ಲಿಗೆ ಬೆಂಕಿ: ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳು ನಾಶವಾಗುವ ಆತಂಕ
ವಾಟ್ಕರ್ ನಾಮದೇವ
Published : 1 ಮೇ 2026, 23:54 IST
Last Updated : 1 ಮೇ 2026, 23:54 IST
ADVERTISEMENT
ಫಾಲೋ ಮಾಡಿ
Comments
ಭತ್ತದ ಹುಲ್ಲಿಗೆ ಬೆಂಕಿ ಹಾಕದೆ ಭೂಮಿಯಲ್ಲಿ ಸೇರಿಸಿ ಹದ ಮಾಡಿ. ಇದರಿಂದ ಜಮೀನಿನಲ್ಲಿರುವ ಸೂಕ್ಷ ಜೀವಿಗಳ ರಕ್ಷಿಸುವ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಹಾಯವಾಗುತ್ತದೆ
ಗಣಪತಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಯಂತ್ರಗಳ ಸಹಾಯದಿಂದ ಭತ್ತದ ರಾಶಿ ಮಾಡುತ್ತಿರುವುದರಿಂದ ಭತ್ತದ ಬೆಳೆಯ ಬುಡಗಳಿಗೆ ಹಾಗೂ ಹುಲ್ಲಿಗೆ ಬೆಂಕಿಯನ್ನು ಹಚ್ಚುತ್ತೇವೆ. ಮುಂದೆ ಭತ್ತದ ಗದ್ದೆಗಳನ್ನು ನೀರು ಬಿಟ್ಟು ಹದ ಮಾಡುವಾಗ ಗದ್ದೆಯಲ್ಲಿ ಇರುವ ಕಳೆ ಇರುವುದಿಲ್ಲ