<p>ಭಾಗ -46</p>.<p>616. ಮೌರ್ಯರ ರಾಜಧಾನಿ ಯಾವುದಾಗಿತ್ತು?</p>.<p>ಎ) ಪಾಟಲೀಪುತ್ರ</p>.<p>ಬಿ) ಕಪಿಲವಸ್ತು</p>.<p>ಸಿ) ಬನಾರಸ್</p>.<p>ಡಿ) ಇಂದೋರ್</p>.<p>617. ‘ಶಕ್ತಿ ವಿಶಿಷ್ಟಾದ್ವೈತ’ ಸಿದ್ಧಾಂತ ಪ್ರತಿಪಾದಿಸಿದವರು ಯಾರು?</p>.<p>ಎ) ಶಂಕರಾಚಾರ್ಯ</p>.<p>ಬಿ) ರಾಮಾನುಜಾಚಾರ್ಯ</p>.<p>ಸಿ) ಮಧ್ವಾಚಾರ್ಯ</p>.<p>ಡಿ) ಬಸವೇಶ್ವರ</p>.<p>618. ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ ಯಾವುದು?</p>.<p>ಎ) ಸೌರಕೋಶ</p>.<p>ಬಿ) ಬ್ಯಾಟರಿ</p>.<p>ಸಿ) ಡೈನಮೊ</p>.<p>ಡಿ) ಯುಎಸ್ಬಿ</p>.<p>619. ಆಮ್ಲಮಳೆ ಯಾವುದರಿಂದಾಗುತ್ತದೆ?</p>.<p>ಎ) ಹೈಡ್ರೋಕ್ಲೋರಿಕ್ ಆಮ್ಲ</p>.<p>ಬಿ) ಪೊಟ್ಯಾಶಿಯಂ ಕ್ಲೋರೈಡ್</p>.<p>ಸಿ) ನೈಟ್ರಿಕ್ ಆಮ್ಲ</p>.<p>ಡಿ) ಸಲ್ಫ್ಯೂರಿಕ್ ಆಮ್ಲ</p>.<p>620. ಯಾವಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು?</p>.<p>ಎ) ನವೆಂಬರ್ 1, 1956</p>.<p>ಬಿ) ನವೆಂಬರ್ 1, 1958</p>.<p>ಸಿ) ನವೆಂಬರ್ 1, 1960</p>.<p>ಡಿ) ನವೆಂಬರ್ 1, 1973</p>.<p>621. ವಿಟಮಿನ್ ಬಿ1 ಕೊರತೆಯಿಂದ ಯಾವ ರೋಗ ಉಂಟಾಗುತ್ತದೆ?</p>.<p>ಎ) ರಿಕೆಟ್ಸ್</p>.<p>ಬಿ) ಬೆರಿಬೆರಿ</p>.<p>ಸಿ) ಗಾಯಿಟರ್</p>.<p>ಡಿ) ಸ್ಕರ್ವಿ</p>.<p>622. ಕುಷ್ಠರೋಗ ಯಾವುದರಿಂದ ಉಂಟಾಗುತ್ತದೆ?</p>.<p>ಎ) ಬ್ಯಾಕ್ಟೀರಿಯಾ</p>.<p>ಬಿ) ವೈರಾಣು</p>.<p>ಸಿ) ಫಂಗಸ್</p>.<p>ಡಿ) ಪ್ರೊಟೊಝೋವಾ</p>.<p>623. ಲೋಕಸಭೆಯ ಈಗಿನ ಸಭಾಪತಿ ಯಾರು?</p>.<p>ಎ) ಮೀರಾ ಕುಮಾರ್</p>.<p>ಬಿ) ಸುಮಿತ್ರಾ ಮಹಾಜನ್</p>.<p>ಸಿ) ಓಂ ಬಿರ್ಲಾ</p>.<p>ಡಿ) ಮೇಲಿನ ಯಾರೂ ಅಲ್ಲ</p>.<p>624. ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ ಯಾವುದು?</p>.<p>ಎ) ಜನವರಿ 26, 1950</p>.<p>ಬಿ) ಜನವರಿ 26, 1949</p>.<p>ಸಿ) ನವೆಂಬರ್ 26, 1949</p>.<p>ಡಿ) ಆಗಸ್ಟ್ 15, 1947</p>.<p>625. ಭಾರತದ ಸಂವಿಧಾನದ ಯಾವ ವಿಧಿಯನ್ವಯ ಬಿರುದು / ಶಿರೋನಾಮೆಗಳನ್ನು ತೆಗೆದುಹಾಕಲಾಗಿದೆ?</p>.<p>ಎ) 18→ಬಿ) 19</p>.<p>ಸಿ) 21→ಡಿ) 22</p>.<p>626. ಭಾರತ ದೇಶದ ಮುಖ್ಯಸ್ಥರು ಯಾರು?</p>.<p>ಎ) ರಾಷ್ಟ್ರಪತಿ</p>.<p>ಬಿ) ಪ್ರಧಾನಮಂತ್ರಿ</p>.<p>ಸಿ) (ಎ) ಮತ್ತು (ಬಿ) ಎರಡೂ</p>.<p>ಡಿ) ಮೇಲಿನ ಯಾರೂ ಅಲ್ಲ</p>.<p>627. ‘ಲಿಗ್ನೈಟ್’ ಯಾವುದರ ಪ್ರತಿರೂಪ?</p>.<p>ಎ) ಕಬ್ಬಿಣ→ಬಿ) ಕಲ್ಲಿದ್ದಲು</p>.<p>ಸಿ) ವಜ್ರ→ಡಿ) ಕಟ್ಟಿಗೆ</p>.<p>628. ಬಯೋಗ್ಯಾಸ್ನ ಮುಖ್ಯ ಅಂಶ ಯಾವುದು?</p>.<p>ಎ) ಮಿಥೇನ್</p>.<p>ಬಿ) ಇಥೇನ್</p>.<p>ಸಿ) ಪ್ರೊಪೇನ್</p>.<p>ಡಿ) ಬ್ಯುಟೇನ್</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಭಾಗ -46</p>.<p>616. ಮೌರ್ಯರ ರಾಜಧಾನಿ ಯಾವುದಾಗಿತ್ತು?</p>.<p>ಎ) ಪಾಟಲೀಪುತ್ರ</p>.<p>ಬಿ) ಕಪಿಲವಸ್ತು</p>.<p>ಸಿ) ಬನಾರಸ್</p>.<p>ಡಿ) ಇಂದೋರ್</p>.<p>617. ‘ಶಕ್ತಿ ವಿಶಿಷ್ಟಾದ್ವೈತ’ ಸಿದ್ಧಾಂತ ಪ್ರತಿಪಾದಿಸಿದವರು ಯಾರು?</p>.<p>ಎ) ಶಂಕರಾಚಾರ್ಯ</p>.<p>ಬಿ) ರಾಮಾನುಜಾಚಾರ್ಯ</p>.<p>ಸಿ) ಮಧ್ವಾಚಾರ್ಯ</p>.<p>ಡಿ) ಬಸವೇಶ್ವರ</p>.<p>618. ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ ಯಾವುದು?</p>.<p>ಎ) ಸೌರಕೋಶ</p>.<p>ಬಿ) ಬ್ಯಾಟರಿ</p>.<p>ಸಿ) ಡೈನಮೊ</p>.<p>ಡಿ) ಯುಎಸ್ಬಿ</p>.<p>619. ಆಮ್ಲಮಳೆ ಯಾವುದರಿಂದಾಗುತ್ತದೆ?</p>.<p>ಎ) ಹೈಡ್ರೋಕ್ಲೋರಿಕ್ ಆಮ್ಲ</p>.<p>ಬಿ) ಪೊಟ್ಯಾಶಿಯಂ ಕ್ಲೋರೈಡ್</p>.<p>ಸಿ) ನೈಟ್ರಿಕ್ ಆಮ್ಲ</p>.<p>ಡಿ) ಸಲ್ಫ್ಯೂರಿಕ್ ಆಮ್ಲ</p>.<p>620. ಯಾವಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು?</p>.<p>ಎ) ನವೆಂಬರ್ 1, 1956</p>.<p>ಬಿ) ನವೆಂಬರ್ 1, 1958</p>.<p>ಸಿ) ನವೆಂಬರ್ 1, 1960</p>.<p>ಡಿ) ನವೆಂಬರ್ 1, 1973</p>.<p>621. ವಿಟಮಿನ್ ಬಿ1 ಕೊರತೆಯಿಂದ ಯಾವ ರೋಗ ಉಂಟಾಗುತ್ತದೆ?</p>.<p>ಎ) ರಿಕೆಟ್ಸ್</p>.<p>ಬಿ) ಬೆರಿಬೆರಿ</p>.<p>ಸಿ) ಗಾಯಿಟರ್</p>.<p>ಡಿ) ಸ್ಕರ್ವಿ</p>.<p>622. ಕುಷ್ಠರೋಗ ಯಾವುದರಿಂದ ಉಂಟಾಗುತ್ತದೆ?</p>.<p>ಎ) ಬ್ಯಾಕ್ಟೀರಿಯಾ</p>.<p>ಬಿ) ವೈರಾಣು</p>.<p>ಸಿ) ಫಂಗಸ್</p>.<p>ಡಿ) ಪ್ರೊಟೊಝೋವಾ</p>.<p>623. ಲೋಕಸಭೆಯ ಈಗಿನ ಸಭಾಪತಿ ಯಾರು?</p>.<p>ಎ) ಮೀರಾ ಕುಮಾರ್</p>.<p>ಬಿ) ಸುಮಿತ್ರಾ ಮಹಾಜನ್</p>.<p>ಸಿ) ಓಂ ಬಿರ್ಲಾ</p>.<p>ಡಿ) ಮೇಲಿನ ಯಾರೂ ಅಲ್ಲ</p>.<p>624. ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ ಯಾವುದು?</p>.<p>ಎ) ಜನವರಿ 26, 1950</p>.<p>ಬಿ) ಜನವರಿ 26, 1949</p>.<p>ಸಿ) ನವೆಂಬರ್ 26, 1949</p>.<p>ಡಿ) ಆಗಸ್ಟ್ 15, 1947</p>.<p>625. ಭಾರತದ ಸಂವಿಧಾನದ ಯಾವ ವಿಧಿಯನ್ವಯ ಬಿರುದು / ಶಿರೋನಾಮೆಗಳನ್ನು ತೆಗೆದುಹಾಕಲಾಗಿದೆ?</p>.<p>ಎ) 18→ಬಿ) 19</p>.<p>ಸಿ) 21→ಡಿ) 22</p>.<p>626. ಭಾರತ ದೇಶದ ಮುಖ್ಯಸ್ಥರು ಯಾರು?</p>.<p>ಎ) ರಾಷ್ಟ್ರಪತಿ</p>.<p>ಬಿ) ಪ್ರಧಾನಮಂತ್ರಿ</p>.<p>ಸಿ) (ಎ) ಮತ್ತು (ಬಿ) ಎರಡೂ</p>.<p>ಡಿ) ಮೇಲಿನ ಯಾರೂ ಅಲ್ಲ</p>.<p>627. ‘ಲಿಗ್ನೈಟ್’ ಯಾವುದರ ಪ್ರತಿರೂಪ?</p>.<p>ಎ) ಕಬ್ಬಿಣ→ಬಿ) ಕಲ್ಲಿದ್ದಲು</p>.<p>ಸಿ) ವಜ್ರ→ಡಿ) ಕಟ್ಟಿಗೆ</p>.<p>628. ಬಯೋಗ್ಯಾಸ್ನ ಮುಖ್ಯ ಅಂಶ ಯಾವುದು?</p>.<p>ಎ) ಮಿಥೇನ್</p>.<p>ಬಿ) ಇಥೇನ್</p>.<p>ಸಿ) ಪ್ರೊಪೇನ್</p>.<p>ಡಿ) ಬ್ಯುಟೇನ್</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>