<p>ಬಾದಾಮಿ: ‘ರಂಗಭೂಮಿ ಕಲಾವಿದರಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಗೌರವಿಸಿ ’ ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.</p>.<p>ಗ್ರಾಮ ದೇವತೆಗಳ ಉಡಿ ತುಂಬುವ ಸಮಾರಂಭದ ನಂತರ ದೇವಿ ಮಂಟಪದ ನಾಟಕ ವೇದಿಕೆಯಲ್ಲಿ ಮಂಗಳವಾರ ಗ್ರಾಮ ದೇವತಾ ಉತ್ಸವ ಸಮಿತಿಯಿಂದ ನಡೆದ ನಾಟಕ ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಪಿಯು ದ್ವಿತೀಯ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ದೀಪಾ ಹೊಸಮನಿ, ಮೇಘನಾ ಕಲಾಲ, ಮಧುಶ್ರೀ ಮಾಜಿಗೌಡರ, ಮಂಜುನಾಥ ಗಾಣಿಗೇರ, ಬಸಮ್ಮ ಭಜಂತ್ರಿ, ದೀಪಾ ವಾಲಿಕಾರ, ಶಂಶೀರ ಖಾಜಿ, ಸಹನಾ ನಾಯಕ, ಶ್ರೀದೇವಿ ಚಳಗೇರಿ, ಸುಷ್ಮಿತಾ ಯಲಿಗಾರ ಅವರನ್ನು ಸನ್ಮಾನಿಸಲಾಯಿತು.</p>.<p>ಪಾಂಡುರಂಗ ನಾಟ್ಯ ಸಂಘದ ಕಲಾವಿದರು ‘ಯಾಕವ್ವ ಗರತಿ ನನ್ಯಾಕ ಮರತಿ’ ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದರು.</p>.<p>ತಿಪ್ಪಣ್ಣ ನೀಲಗುಂದ, ಕರಿಯಪ್ಪ ಜೂಲಕಟ್ಟಿ, ಆರ್.ಎಫ್. ಬಾಗವಾನ, ದುಂಡಪ್ಪ ಬಾರಕೇರ, ಲಕ್ಷ್ಮಣ ತಳವಾರ, ಅಡಿವೆಪ್ಪ ಅರಬೂತನವರ, ಶಂಕ್ರಪ್ಪ ಗಾಣಿಗೇರ, ಮುತ್ತಪ್ಪ ವಾಲೀಕಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-19-1383863620</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾದಾಮಿ: ‘ರಂಗಭೂಮಿ ಕಲಾವಿದರಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಗೌರವಿಸಿ ’ ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.</p>.<p>ಗ್ರಾಮ ದೇವತೆಗಳ ಉಡಿ ತುಂಬುವ ಸಮಾರಂಭದ ನಂತರ ದೇವಿ ಮಂಟಪದ ನಾಟಕ ವೇದಿಕೆಯಲ್ಲಿ ಮಂಗಳವಾರ ಗ್ರಾಮ ದೇವತಾ ಉತ್ಸವ ಸಮಿತಿಯಿಂದ ನಡೆದ ನಾಟಕ ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಪಿಯು ದ್ವಿತೀಯ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ದೀಪಾ ಹೊಸಮನಿ, ಮೇಘನಾ ಕಲಾಲ, ಮಧುಶ್ರೀ ಮಾಜಿಗೌಡರ, ಮಂಜುನಾಥ ಗಾಣಿಗೇರ, ಬಸಮ್ಮ ಭಜಂತ್ರಿ, ದೀಪಾ ವಾಲಿಕಾರ, ಶಂಶೀರ ಖಾಜಿ, ಸಹನಾ ನಾಯಕ, ಶ್ರೀದೇವಿ ಚಳಗೇರಿ, ಸುಷ್ಮಿತಾ ಯಲಿಗಾರ ಅವರನ್ನು ಸನ್ಮಾನಿಸಲಾಯಿತು.</p>.<p>ಪಾಂಡುರಂಗ ನಾಟ್ಯ ಸಂಘದ ಕಲಾವಿದರು ‘ಯಾಕವ್ವ ಗರತಿ ನನ್ಯಾಕ ಮರತಿ’ ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದರು.</p>.<p>ತಿಪ್ಪಣ್ಣ ನೀಲಗುಂದ, ಕರಿಯಪ್ಪ ಜೂಲಕಟ್ಟಿ, ಆರ್.ಎಫ್. ಬಾಗವಾನ, ದುಂಡಪ್ಪ ಬಾರಕೇರ, ಲಕ್ಷ್ಮಣ ತಳವಾರ, ಅಡಿವೆಪ್ಪ ಅರಬೂತನವರ, ಶಂಕ್ರಪ್ಪ ಗಾಣಿಗೇರ, ಮುತ್ತಪ್ಪ ವಾಲೀಕಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-19-1383863620</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>