<p>ಕೊಪ್ಪ: ಶಿವಮೊಗ್ಗದ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ‘ಕನ್ನಡ ನುಡಿ ಉತ್ಸವ-2026’ ಪ್ರಯುಕ್ತ ನಡೆದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ, ಬಾಳಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.</p>.<p>ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೇಯಸ್, ಆಶಾ ಬಿ. ದ್ವಿತೀಯ ಬಹುಮಾನ, ಸಮೂಹ ಗಾಯನ (ಭಾರತೀಯ) ಸ್ಪರ್ಧೆಯಲ್ಲಿ ಪ್ರಾರ್ಥನ, ರಾಶಿ, ಶ್ರೀರಕ್ಷಾ ಎನ್., ಹೇಮಂತ್ ಎಸ್., ತಾರಾದೇವಿ ಎಸ್.ಕೆ., ದರ್ಶನ್ ತೃತೀಯ ಸ್ಥಾನ ಗಳಿಸಿದ್ದಾರೆ.</p>.<p>ಈ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಫ್ರಾನ್ಸಿಸ್ ಡಿಸೋಜ ತರಬೇತಿ ನೀಡಿದ್ದರು. ಬಹುಮಾನ ಗಳಿಸಿದ ಸಮೂಹ ಗಾಯನಕ್ಕೆ ಕೀ ಬೋರ್ಡ್ನಲ್ಲಿ ಶಿವಮೊಗ್ಗದ ನೋಹನ್ ಡಿಸೋಜ, ಗಿಟಾರ್ನಲ್ಲಿ ಐನಿಶ್ ಮತ್ತು ತಮಟೆಯಲ್ಲಿ ಬಾಳಗಡಿ ಸರ್ಕಾರಿ ಕಾಲೇಜಿನ ಹರ್ಷಿತ್ ಸಹಕಾರ ನೀಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-126-95177157</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪ: ಶಿವಮೊಗ್ಗದ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ‘ಕನ್ನಡ ನುಡಿ ಉತ್ಸವ-2026’ ಪ್ರಯುಕ್ತ ನಡೆದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ, ಬಾಳಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.</p>.<p>ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೇಯಸ್, ಆಶಾ ಬಿ. ದ್ವಿತೀಯ ಬಹುಮಾನ, ಸಮೂಹ ಗಾಯನ (ಭಾರತೀಯ) ಸ್ಪರ್ಧೆಯಲ್ಲಿ ಪ್ರಾರ್ಥನ, ರಾಶಿ, ಶ್ರೀರಕ್ಷಾ ಎನ್., ಹೇಮಂತ್ ಎಸ್., ತಾರಾದೇವಿ ಎಸ್.ಕೆ., ದರ್ಶನ್ ತೃತೀಯ ಸ್ಥಾನ ಗಳಿಸಿದ್ದಾರೆ.</p>.<p>ಈ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಫ್ರಾನ್ಸಿಸ್ ಡಿಸೋಜ ತರಬೇತಿ ನೀಡಿದ್ದರು. ಬಹುಮಾನ ಗಳಿಸಿದ ಸಮೂಹ ಗಾಯನಕ್ಕೆ ಕೀ ಬೋರ್ಡ್ನಲ್ಲಿ ಶಿವಮೊಗ್ಗದ ನೋಹನ್ ಡಿಸೋಜ, ಗಿಟಾರ್ನಲ್ಲಿ ಐನಿಶ್ ಮತ್ತು ತಮಟೆಯಲ್ಲಿ ಬಾಳಗಡಿ ಸರ್ಕಾರಿ ಕಾಲೇಜಿನ ಹರ್ಷಿತ್ ಸಹಕಾರ ನೀಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-126-95177157</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>