<p>ಮುಧೋಳ: ನಗರದ ಶ್ರೀ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿ ನಿಕೇತನ ಸಿ.ಬಿ.ಎಸ್.ಇ ಶಾಲೆಯು 2025-26ನೇ ಸಾಲಿನಲ್ಲಿ 10ನೇ ತರಗತಿಯ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.</p>.<p>ಅದ್ವಿತಾ ಬಾರಕೋಲ ಶೇ 96.6 ಅಂಕ ಪಡೆದು ಪ್ರಥಮಸ್ಥಾನ, ಪ್ರತೀಕ್ಷಾ ಘಾಟಗೆ ಶೇ 96.4 ದ್ವಿತಿಯಸ್ಥಾನ ಹಾಗೂ ರಿಷಿತಾ ಲಕ್ಷಾಣಿ ಶೇ 96.2 ಅಂಕ ಪಡೆದು ತತೀಯ ಸ್ಥಾನ ಪಡೆದಿದ್ದಾರೆ.</p>.<p>ಆಯೇಷಾಕೌಸರ್ ಓಲೇಕಾರ ಶೇ 96, ಹರೀಶಗೌಡ ಎನ್ ಪಾಟೀಲ್ ಶೇ 95.8, ಶ್ರೇಯಾ ಮಳಲಿ ಶೇ 95.8, ಶಿವೇಂದ್ರ ಸಿಂಗ್ ಶೇ 95.4 ಅಂಕ ಪಡೆದಿದ್ದಾರೆ.</p>.<p>ಪರೀಕ್ಷೆಗೆ ಹಾಜರಾದ ಒಟ್ಟು 215 ವಿದ್ಯಾರ್ಥಿಗಳಲ್ಲಿ 57 ಡಿಸ್ಟಿಂಕ್ಷನ್, 135 ಪ್ರಥಮ ದರ್ಜೆ, 21 ದ್ವಿತೀಯ ದರ್ಜೆ, 2 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.</p>.<p>ಈ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷೆ ವಿದ್ಯಾ. ಎಸ್. ವಾಲಿ, ಸಂಸ್ಥೆಯ ಕಾರ್ಯಾಧ್ಯಕ್ಷ ರಾಜೇಶ ವಾಲಿ, ಆಡಳಿತಾಧಿಕಾರಿ ಮಹೇಶ ಪರೀಟ್, ರವಿ ಪಾಲಭಾವಿ, ಪ್ರಾಚಾರ್ಯ ಧರ್ಮರಾಜ ಮಹಾಜನ ಉಪಪ್ರಾಚಾರ್ಯ ಹನಮಂತ ಕಾಂಬಳೆ ಅಭಿನಂದಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-19-31392868</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಧೋಳ: ನಗರದ ಶ್ರೀ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿ ನಿಕೇತನ ಸಿ.ಬಿ.ಎಸ್.ಇ ಶಾಲೆಯು 2025-26ನೇ ಸಾಲಿನಲ್ಲಿ 10ನೇ ತರಗತಿಯ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.</p>.<p>ಅದ್ವಿತಾ ಬಾರಕೋಲ ಶೇ 96.6 ಅಂಕ ಪಡೆದು ಪ್ರಥಮಸ್ಥಾನ, ಪ್ರತೀಕ್ಷಾ ಘಾಟಗೆ ಶೇ 96.4 ದ್ವಿತಿಯಸ್ಥಾನ ಹಾಗೂ ರಿಷಿತಾ ಲಕ್ಷಾಣಿ ಶೇ 96.2 ಅಂಕ ಪಡೆದು ತತೀಯ ಸ್ಥಾನ ಪಡೆದಿದ್ದಾರೆ.</p>.<p>ಆಯೇಷಾಕೌಸರ್ ಓಲೇಕಾರ ಶೇ 96, ಹರೀಶಗೌಡ ಎನ್ ಪಾಟೀಲ್ ಶೇ 95.8, ಶ್ರೇಯಾ ಮಳಲಿ ಶೇ 95.8, ಶಿವೇಂದ್ರ ಸಿಂಗ್ ಶೇ 95.4 ಅಂಕ ಪಡೆದಿದ್ದಾರೆ.</p>.<p>ಪರೀಕ್ಷೆಗೆ ಹಾಜರಾದ ಒಟ್ಟು 215 ವಿದ್ಯಾರ್ಥಿಗಳಲ್ಲಿ 57 ಡಿಸ್ಟಿಂಕ್ಷನ್, 135 ಪ್ರಥಮ ದರ್ಜೆ, 21 ದ್ವಿತೀಯ ದರ್ಜೆ, 2 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.</p>.<p>ಈ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷೆ ವಿದ್ಯಾ. ಎಸ್. ವಾಲಿ, ಸಂಸ್ಥೆಯ ಕಾರ್ಯಾಧ್ಯಕ್ಷ ರಾಜೇಶ ವಾಲಿ, ಆಡಳಿತಾಧಿಕಾರಿ ಮಹೇಶ ಪರೀಟ್, ರವಿ ಪಾಲಭಾವಿ, ಪ್ರಾಚಾರ್ಯ ಧರ್ಮರಾಜ ಮಹಾಜನ ಉಪಪ್ರಾಚಾರ್ಯ ಹನಮಂತ ಕಾಂಬಳೆ ಅಭಿನಂದಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-19-31392868</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>