<p>ನರಸಿಂಹರಾಜಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿಗೆ 2026–31ನೇ ಸಾಲಿನ ಅವಧಿಗೆ 4 ಸ್ಥಾನಗಳಿಗೆ ಮೇ 1ರಂದು ಚುನಾವಣೆ ನಡೆದು, ಫಲಿತಾಂಶ ಪ್ರಕಟವಾಗಿದೆ.</p>.<p>ಕಾರ್ಯಕಾರಿ ಸಮಿತಿಯ 4 ಸ್ಥಾನಗಳಿಗೆ ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಎಸ್. ಶಿಲ್ಪಕುಮಾರಿ, ಬಿ.ಎಸ್. ಪ್ರಕೃತಿ, ಸಾಮಾನ್ಯ ಕ್ಷೇತ್ರದಿಂದ ಬಿ. ನಂಜುಂಡಪ್ಪ, ಆರ್. ಹೇಮರಾಜ್, ಆರ್. ಸುಭಾಷ್, ಮಾಲತೇಶ್ ಗಾಣದ್, ಡಿ. ಭೋಗೇಶಪ್ಪ, ಡಿ.ಆರ್. ಸೋಮಶೇಖರ್ ಸ್ಪರ್ಧಿಸಿದ್ದರು.</p>.<p>207 ಮತದಾರರಲ್ಲಿ 203 ಶಿಕ್ಷಕರು ಮತ ಚಲಾಯಿಸಿದ್ದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ಸಹಾಯಕ ಚುನಾವಣಾಧಿಕಾರಿಯಾಗಿ ವ್ಯವಸ್ಥಾಪಕ ಜಯರಾಮ್, ಮತಗಟ್ಟೆ ಅಧಿಕಾರಿಯಾಗಿ ರಮೇಶ್ ನಾಯ್ಕ, ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಮಂಜುನಾಥ್ ಕಾರ್ಯನಿರ್ವಹಿಸಿದ್ದರು.</p>.<p>ಆಯ್ಕೆಯಾದವರು: ಮಹಿಳಾ ಮೀಸಲು ಕ್ಷೇತ್ರ ಬಿ.ಎಸ್. ಶಿಲ್ಪಕುಮಾರಿ, ಸಾಮಾನ್ಯ ಕ್ಷೇತ್ರ ಬಿ. ನಂಜುಂಡಪ್ಪ, ಆರ್. ಹೇಮರಾಜ್, ಆರ್. ಸುಭಾಷ್ ಆಯ್ಕೆಯಾದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-126-2008380699</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನರಸಿಂಹರಾಜಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿಗೆ 2026–31ನೇ ಸಾಲಿನ ಅವಧಿಗೆ 4 ಸ್ಥಾನಗಳಿಗೆ ಮೇ 1ರಂದು ಚುನಾವಣೆ ನಡೆದು, ಫಲಿತಾಂಶ ಪ್ರಕಟವಾಗಿದೆ.</p>.<p>ಕಾರ್ಯಕಾರಿ ಸಮಿತಿಯ 4 ಸ್ಥಾನಗಳಿಗೆ ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಎಸ್. ಶಿಲ್ಪಕುಮಾರಿ, ಬಿ.ಎಸ್. ಪ್ರಕೃತಿ, ಸಾಮಾನ್ಯ ಕ್ಷೇತ್ರದಿಂದ ಬಿ. ನಂಜುಂಡಪ್ಪ, ಆರ್. ಹೇಮರಾಜ್, ಆರ್. ಸುಭಾಷ್, ಮಾಲತೇಶ್ ಗಾಣದ್, ಡಿ. ಭೋಗೇಶಪ್ಪ, ಡಿ.ಆರ್. ಸೋಮಶೇಖರ್ ಸ್ಪರ್ಧಿಸಿದ್ದರು.</p>.<p>207 ಮತದಾರರಲ್ಲಿ 203 ಶಿಕ್ಷಕರು ಮತ ಚಲಾಯಿಸಿದ್ದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ಸಹಾಯಕ ಚುನಾವಣಾಧಿಕಾರಿಯಾಗಿ ವ್ಯವಸ್ಥಾಪಕ ಜಯರಾಮ್, ಮತಗಟ್ಟೆ ಅಧಿಕಾರಿಯಾಗಿ ರಮೇಶ್ ನಾಯ್ಕ, ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಮಂಜುನಾಥ್ ಕಾರ್ಯನಿರ್ವಹಿಸಿದ್ದರು.</p>.<p>ಆಯ್ಕೆಯಾದವರು: ಮಹಿಳಾ ಮೀಸಲು ಕ್ಷೇತ್ರ ಬಿ.ಎಸ್. ಶಿಲ್ಪಕುಮಾರಿ, ಸಾಮಾನ್ಯ ಕ್ಷೇತ್ರ ಬಿ. ನಂಜುಂಡಪ್ಪ, ಆರ್. ಹೇಮರಾಜ್, ಆರ್. ಸುಭಾಷ್ ಆಯ್ಕೆಯಾದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-126-2008380699</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>