<p>ವಿಜಯಪುರ: ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ‘ಇಂಪ್ರೆಶನ್–2026 ಮಾಧ್ಯಮ ಹಬ್ಬ’ದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ರನ್ನರ್ ಅಪ್ ಸ್ಥಾನ ಗಳಿಸಿದೆ.</p>.<p>ರಾಜ್ಯದ 30ಕ್ಕೂ ಹೆಚ್ಚು ಕಾಲೇಜಿನ ತಂಡಗಳು ಭಾಗವಹಿಸಿದ್ದರು.</p>.<p>ವಿದ್ಯಾರ್ಥಿಗಳನ್ನು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣನವರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕಿ ತಹಮೀನಾ ನಿಗಾರ ಸುಲ್ತಾನಾ, ಸಂದೀಪ್ ನಾಯಕ ಅಭಿನಂದಿಸಿದ್ದಾರೆ.</p>.<p>ಪ್ರಶಸ್ತಿ ವಿಜೇತರು: ಅಮೃತಾ ಗುರಾಯಿ– ವರದಿಗಾರಿಕೆ. ಬಸಮ್ಮ, ಜ್ಯೋತಿ ಎಸ್.- ಡಿಬೇಟ್. ಜ್ಯೋತಿ ಎಸ್.- ಪಿಟುಸಿ. ಜ್ಯೋತಿ ಎಸ್. – ಟಿವಿ ಸುದ್ದಿ ನಿರೂಪಣೆ. ಭಾಗ್ಯಶ್ರೀ ಲೋಕೂರ– ರೀಲ್ಸ್ ನಿರ್ಮಾಣ. ಸುಕನ್ಯಾ ಹತ್ತಿ–ಪೋಸ್ಟರ್ ನಿರ್ಮಾಣ. ಅಮೃತಾ, ಸಾರಿಕಾ, ಸುಕನ್ಯಾ, ಬಸಮ್ಮ, ಜ್ಯೋತಿ, ವಿದ್ಯಾಶ್ರೀ, ಮೇಘಪುಷ್ಪ–ನೃತ್ಯ. ಪವಿತ್ರಾ ಇಟೇಕರ್, ಪ್ರಮೀಳಾ ಚಲವಾದಿ, ವರ್ಷಾ ಕಾಂಬಳೆ, ನೀಲಮ್ಮ ವಸ್ತ್ರದ, ಶ್ವೇತಾ ಸಲಗಲ್– ಜಾಹೀರಾತು ನಿರ್ಮಾಣ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-26-1831796530</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ‘ಇಂಪ್ರೆಶನ್–2026 ಮಾಧ್ಯಮ ಹಬ್ಬ’ದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ರನ್ನರ್ ಅಪ್ ಸ್ಥಾನ ಗಳಿಸಿದೆ.</p>.<p>ರಾಜ್ಯದ 30ಕ್ಕೂ ಹೆಚ್ಚು ಕಾಲೇಜಿನ ತಂಡಗಳು ಭಾಗವಹಿಸಿದ್ದರು.</p>.<p>ವಿದ್ಯಾರ್ಥಿಗಳನ್ನು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣನವರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕಿ ತಹಮೀನಾ ನಿಗಾರ ಸುಲ್ತಾನಾ, ಸಂದೀಪ್ ನಾಯಕ ಅಭಿನಂದಿಸಿದ್ದಾರೆ.</p>.<p>ಪ್ರಶಸ್ತಿ ವಿಜೇತರು: ಅಮೃತಾ ಗುರಾಯಿ– ವರದಿಗಾರಿಕೆ. ಬಸಮ್ಮ, ಜ್ಯೋತಿ ಎಸ್.- ಡಿಬೇಟ್. ಜ್ಯೋತಿ ಎಸ್.- ಪಿಟುಸಿ. ಜ್ಯೋತಿ ಎಸ್. – ಟಿವಿ ಸುದ್ದಿ ನಿರೂಪಣೆ. ಭಾಗ್ಯಶ್ರೀ ಲೋಕೂರ– ರೀಲ್ಸ್ ನಿರ್ಮಾಣ. ಸುಕನ್ಯಾ ಹತ್ತಿ–ಪೋಸ್ಟರ್ ನಿರ್ಮಾಣ. ಅಮೃತಾ, ಸಾರಿಕಾ, ಸುಕನ್ಯಾ, ಬಸಮ್ಮ, ಜ್ಯೋತಿ, ವಿದ್ಯಾಶ್ರೀ, ಮೇಘಪುಷ್ಪ–ನೃತ್ಯ. ಪವಿತ್ರಾ ಇಟೇಕರ್, ಪ್ರಮೀಳಾ ಚಲವಾದಿ, ವರ್ಷಾ ಕಾಂಬಳೆ, ನೀಲಮ್ಮ ವಸ್ತ್ರದ, ಶ್ವೇತಾ ಸಲಗಲ್– ಜಾಹೀರಾತು ನಿರ್ಮಾಣ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-26-1831796530</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>