ಬುಧವಾರ, 10 ಜೂನ್ 2026
×
ADVERTISEMENT

ಸಮಾಧಾನ ಅಂಕಣ: ಕಲಿತು ಸಾಧಿಸು, ಗೊಂದಲ ನೀಗಿಸು

Published : 18 ಮೇ 2026, 0:21 IST
Last Updated : 18 ಮೇ 2026, 3:19 IST
ADVERTISEMENT
ಫಾಲೋ ಮಾಡಿ
Comments
ಪ್ರ

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮೊದಲು ನಪಾಸಾದೆ. ಮರುವರ್ಷ ಓದಿ ಪಾಸಾದೆ. ನನಗೇನೋ ಚೆನ್ನಾಗಿ ಓದಬೇಕು, ಒಳ್ಳೆಯ ನೌಕರಿ ಹಿಡಿಯಬೇಕು ಅಂತ ಅನ್ನಿಸುತ್ತದೆ. ಆದರೆ ಮುಂದಿನ ಓದಿನಲ್ಲಿ ನನಗೆ ಆಸಕ್ತಿ ಉಳಿದಿಲ್ಲ. ಬೇರೆ ಯಾವ ಕೆಲಸ ಮಾಡಲು ಸಹ ಬರುವುದಿಲ್ಲ. ಸೋಷಿಯಲ್‌ ಮೀಡಿಯಾಗಳಲ್ಲಿ ಸಕ್ಸಸ್‌ ಆದವರ ಬಗ್ಗೆ ನೋಡುವಾಗ ನನಗೂ ಹಾಗೆಯೇ ಏನಾದರೂ ಮಾಡಬೇಕು, ಸಕ್ಸಸ್‌ ಆಗಬೇಕು ಅನ್ನಿಸುತ್ತದೆ. ಚಿಕ್ಕದಾಗಿ ಒಂದು ಟೀ ಅಂಗಡಿ ಇಟ್ಟು, ನಂತರ ಅದರದ್ದೇ ಚೇನ್‌ ಮಾಡಬಹುದೇ ಅಂತನ್ನಿಸುತ್ತದೆ. ಒಂದು ವ್ಯಾನ್‌ ಖರೀದಿಸಿ ಬಾಡಿಗೆಗೆ ಓಡಿಸಿ, ಮುಂದೆ ನೂರಾರು ಲಾರಿಗಳನ್ನು ಇಟ್ಟುಕೊಂಡು ಲಾಜಿಸ್ಟಿಕ್ಸ್‌ ಬಿಸಿನೆಸ್‌ ಮಾಡಬಹುದೇ ಅಂತೆಲ್ಲ ಅನ್ನಿಸುತ್ತದೆ. ಆದರೆ ಮನೆಯಲ್ಲಿ ಪಾಲಕರು ನನ್ನ ಯಾವ ಐಡಿಯಾಗಳಿಗೂ ಪ್ರೋತ್ಸಾಹ ಕೊಡುವುದಿಲ್ಲ. ಓದು, ನೌಕರಿ ಮಾಡು ಎನ್ನುತ್ತಾರೆ. ಏನು ಮಾಡಬೇಕೋ ತಿಳಿಯುತ್ತಿಲ್ಲ. ನನ್ನ ಗೆಳೆಯರೂ ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಗೊಂದಲವಾಗಿದೆ, ದಾರಿ ತೋರಿಸಿ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT