<p>ಕುಳಗೇರಿ ಕ್ರಾಸ್: ಸಮೀಪದ ಕರಡಿಗುಡ್ಡ ಎಸ್.ಎನ್ ಸರ್ಕಾರಿ ಪ್ರೌಢ ಶಾಲೆಯ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಒಟ್ಟು ಫಲಿತಾಂಶ ಶೇ100 ಆಗಿದೆ ಎಂದು ಮುಖ್ಯಶಿಕ್ಷಕ ಉಜ್ವಲಕಾಂತ ಬಸರಿ ತಿಳಿಸಿದ್ದಾರೆ.</p>.<p>2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಗರಾಜ ತುಡಬೀನ -582 ಅಂಕ (ಶೇ 93.12) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಮಹೇಶ ತುಡಬೀನ –580 ಅಂಕ (ಶೇ 92.80) ದ್ವಿತೀಯ ಸ್ಥಾನ, ಮಂಜುಳಾ ತುಡಬೀನ – 574 ಅಂಕ (ಶೇ 91.84) ತ್ರತೀಯ ಸ್ಥಾನ ಪಡೆದುಕೊಂಡು ಆಯ್ಕೆಯಾಗಿದ್ದಾರೆ.</p>.<p>ಉತ್ತಮ ಅಂಕಗಳನ್ನು ಪಡೆದು ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಉಜ್ವಲಕಾಂತ ಬಸರಿ ಮತ್ತು ಶಾಲಾ</p>.<p>ಸುಧಾರಣಾ ಸಮಿತಿ ಅಧ್ಯಕ್ಷ ಗೂಳಪ್ಪ ಮಣ್ಣೂರ, ಸದಸ್ಯರಾದ ಎಂ.ಎಚ್.ನರಿ, ವೈ.ಎಚ್.ಮಣ್ಣೂರ, ಕನಕಪ್ಪ ಮಣ್ಣೂರ, ಭೀಮಸಿ ಶೆಟ್ಟೆಪ್ಪನವರ, ಮಾರುತಿ ಪೂಜಾರ, ಬಸವರಾಜ ತಳವಾರ, ಫಕ್ಕೀರಪ್ಪ ಖ್ಯಾತನ್ನವರ,</p>.<p>ಫಕ್ಕಿರಪ್ಪ ನರಿ, ಶಂಕ್ರಪ್ಪ ಮಣ್ಣೂರ, ತುಕಾರಾಮ ಹಿರಿ ಯಣ್ಣವರ, ಹನುಮಂತ ದಾಸರ, ಮಲಿಶಾಂತ ಬಿಲೆಬಾಳ ಹಾಗೂ ಸಿಬ್ಬಂದಿ ವರ್ಗದವರು ಸೇರಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-19-802242172</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಳಗೇರಿ ಕ್ರಾಸ್: ಸಮೀಪದ ಕರಡಿಗುಡ್ಡ ಎಸ್.ಎನ್ ಸರ್ಕಾರಿ ಪ್ರೌಢ ಶಾಲೆಯ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಒಟ್ಟು ಫಲಿತಾಂಶ ಶೇ100 ಆಗಿದೆ ಎಂದು ಮುಖ್ಯಶಿಕ್ಷಕ ಉಜ್ವಲಕಾಂತ ಬಸರಿ ತಿಳಿಸಿದ್ದಾರೆ.</p>.<p>2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಗರಾಜ ತುಡಬೀನ -582 ಅಂಕ (ಶೇ 93.12) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಮಹೇಶ ತುಡಬೀನ –580 ಅಂಕ (ಶೇ 92.80) ದ್ವಿತೀಯ ಸ್ಥಾನ, ಮಂಜುಳಾ ತುಡಬೀನ – 574 ಅಂಕ (ಶೇ 91.84) ತ್ರತೀಯ ಸ್ಥಾನ ಪಡೆದುಕೊಂಡು ಆಯ್ಕೆಯಾಗಿದ್ದಾರೆ.</p>.<p>ಉತ್ತಮ ಅಂಕಗಳನ್ನು ಪಡೆದು ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಉಜ್ವಲಕಾಂತ ಬಸರಿ ಮತ್ತು ಶಾಲಾ</p>.<p>ಸುಧಾರಣಾ ಸಮಿತಿ ಅಧ್ಯಕ್ಷ ಗೂಳಪ್ಪ ಮಣ್ಣೂರ, ಸದಸ್ಯರಾದ ಎಂ.ಎಚ್.ನರಿ, ವೈ.ಎಚ್.ಮಣ್ಣೂರ, ಕನಕಪ್ಪ ಮಣ್ಣೂರ, ಭೀಮಸಿ ಶೆಟ್ಟೆಪ್ಪನವರ, ಮಾರುತಿ ಪೂಜಾರ, ಬಸವರಾಜ ತಳವಾರ, ಫಕ್ಕೀರಪ್ಪ ಖ್ಯಾತನ್ನವರ,</p>.<p>ಫಕ್ಕಿರಪ್ಪ ನರಿ, ಶಂಕ್ರಪ್ಪ ಮಣ್ಣೂರ, ತುಕಾರಾಮ ಹಿರಿ ಯಣ್ಣವರ, ಹನುಮಂತ ದಾಸರ, ಮಲಿಶಾಂತ ಬಿಲೆಬಾಳ ಹಾಗೂ ಸಿಬ್ಬಂದಿ ವರ್ಗದವರು ಸೇರಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-19-802242172</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>