ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

Video | ‘ಕೋಟಿ’ಗಾಗಿ ಧನಂಜಯ ಪರದಾಟ

ಡಾಲಿ ಧನಂಜಯ ಯಾಕಿನ್ನು ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ ಎನ್ನುತ್ತಿರುವಾಗಲೇ ಅವರ ಸಿನಿಮಾವೊಂದು ಸದ್ದು, ಗದ್ದಲವಿಲ್ಲದೆ ಶೂಟಿಂಗ್‌ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಯಾವುದು ಆ ಸಿನಿಮಾ ಅನ್ನೋದಕ್ಕೆ ಈ ಸ್ಟೋರಿ ನೋಡಿ...
Last Updated 19 ಏಪ್ರಿಲ್ 2024, 2:30 IST
Video | ‘ಕೋಟಿ’ಗಾಗಿ ಧನಂಜಯ ಪರದಾಟ

‘ರಿಪ್ಪನ್‌ ಸ್ವಾಮಿ’ಯಾದ ವಿಜಯ ರಾಘವೇಂದ್ರ

‘ಮಾಲ್ಗುಡಿ ಡೇಸ್‌’, ‘ರಾಘು’, ‘ಕೇಸ್‌ ಆಫ್‌ ಕೊಂಡಾಣ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳನ್ನು ಮಾಡಿರುವ ನಟ ವಿಜಯ ರಾಘವೇಂದ್ರ ಇದೀಗ ‘ರಿಪ್ಪನ್‌ ಸ್ವಾಮಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.
Last Updated 19 ಏಪ್ರಿಲ್ 2024, 0:06 IST
‘ರಿಪ್ಪನ್‌ ಸ್ವಾಮಿ’ಯಾದ ವಿಜಯ ರಾಘವೇಂದ್ರ

‘ಉತ್ತರಕಾಂಡ’ದ ಲಚ್ಚಿ–ಮಲ್ಲಿಗೆ

ನಟ ‘ಡಾಲಿ’ ಧನಂಜಯ ನಟನೆಯ, ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ವಿಜಯಪುರದಲ್ಲಿ ಆರಂಭವಾಗಿದೆ. ಇದೇ ವೇಳೆ ಚಿತ್ರತಂಡ ತನ್ನ ತಾರಾಬಳಗವನ್ನು ಪರಿಚಯಿಸಲಾರಂಭಿಸಿದೆ.
Last Updated 19 ಏಪ್ರಿಲ್ 2024, 0:04 IST
‘ಉತ್ತರಕಾಂಡ’ದ ಲಚ್ಚಿ–ಮಲ್ಲಿಗೆ

‘ಉಸಿರೇ ಉಸಿರೇ..’ ಎಂದ ರಾಜೀವ್‌

ಬಿಗ್‌ಬಾಸ್‌ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ, ಕಿಚ್ಚ ಸುದೀಪ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಸಿರೇ ಉಸಿರೇ’ ಚಿತ್ರ ಮೇ 3ರಂದು ಬಿಡುಗಡೆಯಾಗಲಿದೆ.
Last Updated 19 ಏಪ್ರಿಲ್ 2024, 0:03 IST
‘ಉಸಿರೇ ಉಸಿರೇ..’ ಎಂದ ರಾಜೀವ್‌

ತೆರೆಯಲ್ಲಿ ಹೊಸಬರ ಆಟ

ಬೇಸಿಗೆ ರಜೆ, ಐಪಿಎಲ್‌, ಚುನಾವಣೆ ಹಿನ್ನೆಲೆಯಲ್ಲಿ ಚಂದನವನದ ತೆರೆಗಳಲ್ಲಿ ಸ್ಟಾರ್‌ ನಟರ ಸಿನಿಮಾಗಳ ಸಂಖ್ಯೆ ಇಳಿಕೆಯಾಗಿದೆ. ಈ ಅವಕಾಶ ಬಳಸಿಕೊಂಡಿರುವ ಹೊಸಬರು ತಮ್ಮ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ಇಂದು(ಏ.19) ಬಹುತೇಕ ಹೊಸಬರ ಸಿನಿಮಾಗಳೇ ತೆರೆಕಾಣುತ್ತಿದೆ.
Last Updated 19 ಏಪ್ರಿಲ್ 2024, 0:01 IST
ತೆರೆಯಲ್ಲಿ ಹೊಸಬರ ಆಟ

ಜೂನ್‌ 14ಕ್ಕೆ ‘ಕೋಟಿ’ ಬಿಡುಗಡೆ

ನಟ ಧನಂಜಯ ನಾಯಕನಾಗಿ ನಟಿಸಿದ್ದ ‘ಗುರುದೇವ ಹೊಯ್ಸಳ’ ಸಿನಿಮಾ ಬಿಡುಗಡೆಯಾಗಿ ವರ್ಷ ಉರುಳಿದೆ. ಇದೀಗ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಜೂನ್‌ 14ರಂದು ‘ಕೋಟಿ’ ಬಿಡುಗಡೆಯಾಗಲಿದೆ.
Last Updated 18 ಏಪ್ರಿಲ್ 2024, 23:55 IST
ಜೂನ್‌ 14ಕ್ಕೆ ‘ಕೋಟಿ’ ಬಿಡುಗಡೆ

Interview | ರಾಮನ ಅವತಾರವೆತ್ತಿದ ರಿಷಿ!

‘ಆಪರೇಷನ್‌ ಅಲಮೇಲಮ್ಮ’, ‘ಕವಲುದಾರಿ’ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರಿಷಿ, ಇದೀಗ ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ‘ರಾಮನ ಅವತಾರ’ವೆತ್ತಲು ಸಜ್ಜಾಗಿರುವ ರಿಷಿ, ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ(ಬಾಲಯ್ಯ) ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ.
Last Updated 18 ಏಪ್ರಿಲ್ 2024, 23:53 IST
Interview | ರಾಮನ ಅವತಾರವೆತ್ತಿದ ರಿಷಿ!
ADVERTISEMENT

ಮತ್ತೆ ಬರುತ್ತಿದ್ದಾನೆ ‘ಅಪ್ಪಾಜಿ’: ಓಂಪ್ರತಾಪ್.ಹೆಚ್‌ ನಿರ್ದೇಶನ

ಮತ್ತೆ ಬರುತ್ತಿದ್ದಾನೆ ‘ಅಪ್ಪಾಜಿ’: ಓಂಪ್ರತಾಪ್.ಹೆಚ್‌ ನಿರ್ದೇಶನ
Last Updated 18 ಏಪ್ರಿಲ್ 2024, 19:09 IST
ಮತ್ತೆ ಬರುತ್ತಿದ್ದಾನೆ ‘ಅಪ್ಪಾಜಿ’: ಓಂಪ್ರತಾಪ್.ಹೆಚ್‌ ನಿರ್ದೇಶನ

ಮಾತಿನ ಮನೆಯಲ್ಲಿ ಸಂಜು ವೆಡ್ಸ್‌ ಗೀತಾ–2

ನಿರ್ದೇಶಕ ನಾಗಶೇಖರ್ ಕೆಲ ದಿನಗಳ ಹಿಂದೆ ‘ಸಂಜು ವೆಡ್ಸ್‌ ಗೀತಾ–2’ ಚಿತ್ರಕ್ಕೆ ಚಾಲನೆ ನೀಡಿದ್ದರು. ಇದೀಗ ಚಿತ್ರದ ಡಬ್ಬಿಂಗ್‌ ಪ್ರಾರಂಭಿಸಿದ್ದಾರೆ.
Last Updated 18 ಏಪ್ರಿಲ್ 2024, 19:08 IST
ಮಾತಿನ ಮನೆಯಲ್ಲಿ ಸಂಜು ವೆಡ್ಸ್‌ ಗೀತಾ–2

ರಿಷಬ್‌ ಶೆಟ್ಟಿ–ಮೋಹನ್‌ಲಾಲ್‌ ಭೇಟಿ!

ಮಲಯಾಳ ಸಿನಿಮಾರಂಗದ ಖ್ಯಾತ ನಟ ಮೋಹನ್‌ಲಾಲ್‌ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬುಧವಾರ(ಏ.17) ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಇದೇ ಸಂದರ್ಭದಲ್ಲಿ ಮೋಹನ್‌ಲಾಲ್‌ ಅವರನ್ನು ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿಯಾಗಿದ್ದಾರೆ.
Last Updated 18 ಏಪ್ರಿಲ್ 2024, 13:26 IST
ರಿಷಬ್‌ ಶೆಟ್ಟಿ–ಮೋಹನ್‌ಲಾಲ್‌ ಭೇಟಿ!
ADVERTISEMENT