ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ನೀರಿನ ನ್ಯಾಯ ಕೊಡದಿದ್ದರೆ ಮತ್ತೆ ಮತ ಕೇಳಲ್ಲ: ಎಚ್‌ಡಿಕೆ

‘ಮುಂದಿನ ಐದು ವರ್ಷಗಳಲ್ಲಿ ಕಾವೇರಿ, ಮೇಕೆದಾಟು, ಕೃಷ್ಣ, ಭದ್ರ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿ ರಾಜ್ಯದ ಜನರಿಗೆ ನ್ಯಾಯ ನೀಡಲು ನನ್ನಿಂದ ಸಾಧ್ಯವಾಗದಿದ್ದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ’
Last Updated 24 ಏಪ್ರಿಲ್ 2024, 23:04 IST
ನೀರಿನ ನ್ಯಾಯ ಕೊಡದಿದ್ದರೆ ಮತ್ತೆ ಮತ ಕೇಳಲ್ಲ: ಎಚ್‌ಡಿಕೆ

ಕಾನ್‌ ಚಿತ್ರೋತ್ಸವಕ್ಕೆ ‘ಸನ್‌ಫ್ಲವರ್ಸ್ ವರ್‌ ದ ಫಸ್ಟ್ ಒನ್ಸ್‌ ಟು ನೋ’

ಮೈಸೂರಿನ ಚಿದಾನಂದ ಎಸ್‌.ನಾಯಕ್ ನಿರ್ದೇಶನದ ಕಿರುಚಿತ್ರ ‘ಸನ್‌ಫ್ಲವರ್ಸ್ ವರ್‌ ದ ಫಸ್ಟ್ ಒನ್ಸ್‌ ಟು ನೋ’ ಪ್ರತಿಷ್ಠಿತ ಕಾನ್‌ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
Last Updated 24 ಏಪ್ರಿಲ್ 2024, 22:57 IST
ಕಾನ್‌ ಚಿತ್ರೋತ್ಸವಕ್ಕೆ ‘ಸನ್‌ಫ್ಲವರ್ಸ್ ವರ್‌ ದ ಫಸ್ಟ್ ಒನ್ಸ್‌ ಟು ನೋ’

ಅಬ್ಬಲಗೆರೆ ಗ್ರಾ.ಪಂ. ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ₹15,000 ಲಂಚ
Last Updated 24 ಏಪ್ರಿಲ್ 2024, 22:55 IST
ಅಬ್ಬಲಗೆರೆ ಗ್ರಾ.ಪಂ. ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

‘ಮುತ್ತುರಾಜ್ ಮುಖವಾಡ ತೆಗೆಯದ ರಾಜಕುಮಾರ್’

ರಾಜಕುಮಾರ್ ಜನ್ಮದಿನಾಚರಣೆ ಸಮಾರಂಭದಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅಭಿಮತ
Last Updated 24 ಏಪ್ರಿಲ್ 2024, 22:54 IST
‘ಮುತ್ತುರಾಜ್ ಮುಖವಾಡ ತೆಗೆಯದ ರಾಜಕುಮಾರ್’

ನೇಹಾ ಕೊಲೆ ಪ್ರಕರಣ | ಫಯಾಜ್‌ ಸಿಐಡಿ ವಶಕ್ಕೆ; ತನಿಖೆ ಚುರುಕು

ಕುಟುಂಬದವರಿಗೆ ಸಾಂತ್ವನ
Last Updated 24 ಏಪ್ರಿಲ್ 2024, 22:51 IST
ನೇಹಾ ಕೊಲೆ ಪ್ರಕರಣ | ಫಯಾಜ್‌ ಸಿಐಡಿ ವಶಕ್ಕೆ; ತನಿಖೆ ಚುರುಕು

ಸಂವಿಧಾನ ವಿರೋಧಿ ಪಕ್ಷಕ್ಕೆ ದಲಿತರ ಮತವಿಲ್ಲ: ಬಹುಜನ ದಲಿತ ಸಂಘರ್ಷ ಸಮಿತಿ

ಬೊಮ್ಮನಹಳ್ಳಿ: ಸಂವಿಧಾನವನ್ನು ಬದಲಾಯಿಸಿ, ವರ್ಣಾಶ್ರಮ ಪದ್ದತಿಯನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದೊಂದಿಗೆ ಮತ್ತೆ ಚುನಾವಣೆಯನ್ನು ಗೆಲ್ಲುವ ಹವಣಿಕೆಯಲ್ಲಿರುವ ಬಿಜೆಪಿಗೆ ಈ ಬಾರಿ ದಲಿತರು ಮತ ಚಲಾಯಿಸುವುದಿಲ್ಲ’ ಎಂದು ಬಹುಜನ...
Last Updated 24 ಏಪ್ರಿಲ್ 2024, 22:48 IST
ಸಂವಿಧಾನ ವಿರೋಧಿ ಪಕ್ಷಕ್ಕೆ ದಲಿತರ ಮತವಿಲ್ಲ: ಬಹುಜನ ದಲಿತ ಸಂಘರ್ಷ ಸಮಿತಿ

ದಾಬಸ್ ಪೇಟೆ: ಕುರುವೆಲ್ ತಿಮ್ಮನಹಳ್ಳಿಯಲ್ಲಿ ಚಿರತೆ ಓಡಾಟ

ಸೋಂಪುರ ಹೋಬಳಿಯ ಗಡಿ ಗ್ರಾಮ ಕುರುವೆಲ್ ತಿಮ್ಮನಹಳ್ಳಿ ಗ್ರಾಮದ ಆನಂದ್ ಎಂಬುವವರ ತೋಟದಲ್ಲಿ ಹಾಡುಹಗಲೇ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
Last Updated 24 ಏಪ್ರಿಲ್ 2024, 22:44 IST
ದಾಬಸ್ ಪೇಟೆ: ಕುರುವೆಲ್ ತಿಮ್ಮನಹಳ್ಳಿಯಲ್ಲಿ ಚಿರತೆ ಓಡಾಟ
ADVERTISEMENT

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

ಸೆಂಟ್ರಿಂಗ್ ಮರಗಳ ಯಾರ್ಡ್‌ನಲ್ಲಿ ಬೆಂಕಿ ಅವಘಡ; ₹ 2 ಕೋಟಿ ಮೌಲ್ಯದ ವಸ್ತುಗಳು ಭಸ್ಮ
Last Updated 24 ಏಪ್ರಿಲ್ 2024, 22:41 IST
ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

‘ಕೈ’ ಅಭ್ಯರ್ಥಿಗಳಿಂದ ‘ಟೀಂ ಬೆಂಗಳೂರು’

‘ನಾವು ಆಯ್ಕೆಯಾದರೆ ‘ಟೀಂ ಬೆಂಗಳೂರು’ ರಚಿಸಿಕೊಂಡು ಕೇಂದ್ರದಿಂದ ₹ 1 ಲಕ್ಷ ಕೋಟಿ ವಿಶೇಷ ಅನುದಾನವನ್ನು ಬೆಂಗಳೂರಿನ ಅಭಿವೃದ್ಧಿಗೆ ತರುತ್ತೇವೆ’ ಎಂದು ಬೆಂಗಳೂರು ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳು ಘೋಷಿಸಿದ್ದಾರೆ.
Last Updated 24 ಏಪ್ರಿಲ್ 2024, 22:35 IST
‘ಕೈ’ ಅಭ್ಯರ್ಥಿಗಳಿಂದ ‘ಟೀಂ ಬೆಂಗಳೂರು’

‘ಉತ್ತರ’ ಕ್ಷೇತ್ರದಲ್ಲಿ ಶೋಭಾ ಮತಯಾಚನೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಬುಧವಾರ ಬಿರುಸಿನ ಪ್ರಚಾರ ನಡೆಸಿದರು.
Last Updated 24 ಏಪ್ರಿಲ್ 2024, 22:34 IST
‘ಉತ್ತರ’ ಕ್ಷೇತ್ರದಲ್ಲಿ ಶೋಭಾ ಮತಯಾಚನೆ
ADVERTISEMENT