ಒತ್ತಡಕ್ಕೆ ಒಳಗಾಗದೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎನ್ನುವ ಬಗ್ಗೆ ಈ ವೇಳೆ ಅವರು ‘ಮೌಲ್ಯಯುತ ಸಲಹೆಗಳನ್ನು’ ನೀಡಲಿದ್ದಾರೆ.‘ಕೃತಜ್ಞತೆಯ ಶ್ರೇಷ್ಠತೆ, ‘ನಮ್ಮ ಆಕಾಂಕ್ಷೆಗಳ ಮೇಲೆ ನಮ್ಮ ಭವಿಷ್ಯ’, ‘ಪರೀಕ್ಷೆಗಳ ಅವಲೋಕನ’, ‘ನಮ್ಮ ಕರ್ತವ್ಯಗಳು ನಿಮ್ಮ ಕೈಯಲ್ಲಿ’ ‘ಸಮಚಿತ್ತತೆಯ ಪ್ರಯೋಜನ’ ಎಂಬ ಐದು ವಿಷಯಗಳಲ್ಲಿ ಪ್ರಬಂಧ ಮಂಡಿಸಲು ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗಿತ್ತು.