<p><strong>1. ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯ ಯಾವುದು?</strong></p>.<p>ಅ) ಬಿಹಾರ ಆ) ತಮಿಳುನಾಡು ಇ) ಕೇರಳ ಈ) ಕರ್ನಾಟಕ</p>.<p><strong>2. ‘ವಕೀಲರೊಬ್ಬರ ವಗೈರೆಗಳು’ ಯಾರು ಬರೆದ ಕೃತಿ?</strong></p>.<p>ಅ) ಸಿ.ಎಸ್. ದ್ವಾರಕಾನಾಥ್ ಆ) ಸಿ.ಎಚ್. ಹನುಮಂತರಾಯ ಇ) ಉದಯ್ ಹೊಳ್ಳ ಈ) ಬಿ.ವಿ. ಆಚಾರ್ಯ</p>.<p><strong>3. ತಮ್ಮ ಅರಸರ ಸಲುವಾಗಿ ಪ್ರಾಣಾರ್ಪಣೆ ಮಾಡುತ್ತಿದ್ದ ವೀರರಿಗೆ ಏನೆಂದು ಹೆಸರಿತ್ತು?</strong></p>.<p>ಅ) ಗರುಡರು ಆ) ನಾಗರು ಇ) ರಕ್ಷಕರು ಈ) ಕೇಸರಿಗಳು</p>.<p><strong>4. ಜರಡಿಯ ಮೂಲಕ ಚಂದ್ರನನ್ನು ನೋಡಿ ಉಪವಾಸ ಪೂರ್ಣಗೊಳಿಸುವ ಉತ್ತರ ಭಾರತದ ಹಬ್ಬ ಯಾವುದು?</strong></p>.<p>ಅ) ಬೈಸಾಖಿ ಆ) ಲೋರಿ ಇ) ಹೋಲಿ ಈ) ಕರವಾ ಚೌತ್</p>.<p><strong>5. ಶಾಸ್ತ್ರೀಯ ಗಾಯನಕ್ಕೂ ಹೆಸರಾಗಿದ್ದ ಕನ್ನಡದ ಚಲನಚಿತ್ರ ಹಾಸ್ಯನಟ ಯಾರು?</strong></p>.<p>ಅ) ಮುಸುರಿ ಕೃಷ್ಣಮೂರ್ತಿ ಆ) ದ್ವಾರಕೀಶ್ ಇ) ಧೀರೇಂದ್ರ ಗೋಪಾಲ್ ಈ) ದಿನೇಶ್</p>.<p><strong>6. ಇವುಗಳಲ್ಲಿ ಯಾವುದು ‘ಚಾರ್ ಧಾಮ್’ಗಳಲ್ಲಿ ಸೇರಿಲ್ಲ ?</strong></p>.<p>ಅ) ಗಂಗೋತ್ರಿ ಆ) ಯಮುನೋತ್ರಿ ಇ) ಬದರಿನಾಥ್ ಈ) ವಾರಣಾಸಿ</p>.<p><strong>7. ಚಿಪ್ಕೋ ಚಳವಳಿ ನಡೆದದ್ದು ಯಾವುದರ ಸಂರಕ್ಷಣೆಗಾಗಿ?</strong></p>.<p>ಅ) ಜಲ ಆ) ನೆಲ ಇ) ಮರಗಳು ಈ) ಸ್ಮಾರಕಗಳು</p>.<p><strong>8) ಬತ್ತದ ಗದ್ದೆಗಳು ಮತ್ತು ಜೌಗು ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಅನಿಲ ಯಾವುದು?</strong></p>.<p>ಅ) ಸಾರಜನಕ ಆ) ಇಂಗಾಲದ ಡೈ ಆಕ್ಸೈಡ್ ಇ) ಜಲಜನಕ ಈ) ಮೀಥೇನ್</p>.<p><strong>9. ಬೀಚ್ ವಾಲಿಬಾಲ್ನಲ್ಲಿ ಪ್ರತಿ ತಂಡದಲ್ಲಿ ಎಷ್ಟು ಆಟಗಾರರಿರುತ್ತಾರೆ?</strong></p>.<p>ಅ) ಇಬ್ಬರು ಆ) ಆರು ಇ) ಎಂಟು ಈ) ನಾಲ್ಕು</p>.<p><strong>10. ‘ಕಿರಾತಾರ್ಜುನೀಯಂ’ ಕೃತಿಯನ್ನು ರಚಿಸಿದ ಸಂಸ್ಕೃತಕವಿ ಯಾರು?</strong></p>.<p>ಅ) ಭಾಸ ಆ) ಭಾರವಿ ಇ) ಭಟ್ಟನಾರಾಯಣ ಈ) ವರರುಚಿ</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಗಾಂಧೀಜಿ 2. ಹತ್ತು 3. ಇಟಲಿ 4. ಸಾರಜನಕ 5. ಮಧ್ಯಪ್ರದೇಶ</p>.<p>6. ಏಟ್ಸ್ 7. ಲಕ್ಷದ್ವೀಪ 8. ಸಿ.ಎಸ್. ಜಯರಾಮನ್ 9. ಸಮುದ್ರಮಟ್ಟದಲ್ಲಿ 10. ಎಜಾಕ್ಸ್</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯ ಯಾವುದು?</strong></p>.<p>ಅ) ಬಿಹಾರ ಆ) ತಮಿಳುನಾಡು ಇ) ಕೇರಳ ಈ) ಕರ್ನಾಟಕ</p>.<p><strong>2. ‘ವಕೀಲರೊಬ್ಬರ ವಗೈರೆಗಳು’ ಯಾರು ಬರೆದ ಕೃತಿ?</strong></p>.<p>ಅ) ಸಿ.ಎಸ್. ದ್ವಾರಕಾನಾಥ್ ಆ) ಸಿ.ಎಚ್. ಹನುಮಂತರಾಯ ಇ) ಉದಯ್ ಹೊಳ್ಳ ಈ) ಬಿ.ವಿ. ಆಚಾರ್ಯ</p>.<p><strong>3. ತಮ್ಮ ಅರಸರ ಸಲುವಾಗಿ ಪ್ರಾಣಾರ್ಪಣೆ ಮಾಡುತ್ತಿದ್ದ ವೀರರಿಗೆ ಏನೆಂದು ಹೆಸರಿತ್ತು?</strong></p>.<p>ಅ) ಗರುಡರು ಆ) ನಾಗರು ಇ) ರಕ್ಷಕರು ಈ) ಕೇಸರಿಗಳು</p>.<p><strong>4. ಜರಡಿಯ ಮೂಲಕ ಚಂದ್ರನನ್ನು ನೋಡಿ ಉಪವಾಸ ಪೂರ್ಣಗೊಳಿಸುವ ಉತ್ತರ ಭಾರತದ ಹಬ್ಬ ಯಾವುದು?</strong></p>.<p>ಅ) ಬೈಸಾಖಿ ಆ) ಲೋರಿ ಇ) ಹೋಲಿ ಈ) ಕರವಾ ಚೌತ್</p>.<p><strong>5. ಶಾಸ್ತ್ರೀಯ ಗಾಯನಕ್ಕೂ ಹೆಸರಾಗಿದ್ದ ಕನ್ನಡದ ಚಲನಚಿತ್ರ ಹಾಸ್ಯನಟ ಯಾರು?</strong></p>.<p>ಅ) ಮುಸುರಿ ಕೃಷ್ಣಮೂರ್ತಿ ಆ) ದ್ವಾರಕೀಶ್ ಇ) ಧೀರೇಂದ್ರ ಗೋಪಾಲ್ ಈ) ದಿನೇಶ್</p>.<p><strong>6. ಇವುಗಳಲ್ಲಿ ಯಾವುದು ‘ಚಾರ್ ಧಾಮ್’ಗಳಲ್ಲಿ ಸೇರಿಲ್ಲ ?</strong></p>.<p>ಅ) ಗಂಗೋತ್ರಿ ಆ) ಯಮುನೋತ್ರಿ ಇ) ಬದರಿನಾಥ್ ಈ) ವಾರಣಾಸಿ</p>.<p><strong>7. ಚಿಪ್ಕೋ ಚಳವಳಿ ನಡೆದದ್ದು ಯಾವುದರ ಸಂರಕ್ಷಣೆಗಾಗಿ?</strong></p>.<p>ಅ) ಜಲ ಆ) ನೆಲ ಇ) ಮರಗಳು ಈ) ಸ್ಮಾರಕಗಳು</p>.<p><strong>8) ಬತ್ತದ ಗದ್ದೆಗಳು ಮತ್ತು ಜೌಗು ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಅನಿಲ ಯಾವುದು?</strong></p>.<p>ಅ) ಸಾರಜನಕ ಆ) ಇಂಗಾಲದ ಡೈ ಆಕ್ಸೈಡ್ ಇ) ಜಲಜನಕ ಈ) ಮೀಥೇನ್</p>.<p><strong>9. ಬೀಚ್ ವಾಲಿಬಾಲ್ನಲ್ಲಿ ಪ್ರತಿ ತಂಡದಲ್ಲಿ ಎಷ್ಟು ಆಟಗಾರರಿರುತ್ತಾರೆ?</strong></p>.<p>ಅ) ಇಬ್ಬರು ಆ) ಆರು ಇ) ಎಂಟು ಈ) ನಾಲ್ಕು</p>.<p><strong>10. ‘ಕಿರಾತಾರ್ಜುನೀಯಂ’ ಕೃತಿಯನ್ನು ರಚಿಸಿದ ಸಂಸ್ಕೃತಕವಿ ಯಾರು?</strong></p>.<p>ಅ) ಭಾಸ ಆ) ಭಾರವಿ ಇ) ಭಟ್ಟನಾರಾಯಣ ಈ) ವರರುಚಿ</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಗಾಂಧೀಜಿ 2. ಹತ್ತು 3. ಇಟಲಿ 4. ಸಾರಜನಕ 5. ಮಧ್ಯಪ್ರದೇಶ</p>.<p>6. ಏಟ್ಸ್ 7. ಲಕ್ಷದ್ವೀಪ 8. ಸಿ.ಎಸ್. ಜಯರಾಮನ್ 9. ಸಮುದ್ರಮಟ್ಟದಲ್ಲಿ 10. ಎಜಾಕ್ಸ್</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>