<p><strong>1. ಇತ್ತೀಚೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿ ನೇಮಕಗೊಂಡವರು ಯಾರು?</strong></p>.<p>ಅ) ಗ್ಯಾರಿ ಕ್ರಿಸ್ಟಿ</p>.<p>ಆ) ಡಬ್ಲ್ಯೂ. ವಿ. ರಾಮನ್</p>.<p>ಇ) ವೆಂಕಟೇಶ್ ಪ್ರಸಾದ್</p>.<p>ಈ) ರವಿಶಾಸ್ತ್ರಿ</p>.<p><strong>2. ಯಾವ ಮೂಲವಸ್ತುವು ಕೊಠಡಿಯ ತಾಪಮಾನದಲ್ಲಿ ದ್ರವರೂಪಕ್ಕೆ ಬರುತ್ತದೆ?</strong></p>.<p>ಅ) ಪಾದರಸ</p>.<p>ಆ) ಹೀಲಿಯಂ</p>.<p>ಇ) ಜಲಜನಕ</p>.<p>ಈ) ಇಂಗಾಲ</p>.<p><strong>3. 91ನೇ ಆಸ್ಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಿರುವ ಭಾರತೀಯ ಕಿರು ಸಾಕ್ಷ್ಯಚಿತ್ರ ಯಾವುದು?</strong></p>.<p>ಅ) ಪೀಹೂ</p>.<p>ಆ) ಸ್ಕೂಲ್ಬ್ಯಾಗ್</p>.<p>ಇ) ಪೀರಿಯೆಡ್ ಎಂಡ್ ಆಫ್ ಸೆಂಟೆನ್ಸ್</p>.<p>ಈ) ಮುಲ್ಕ್</p>.<p><strong>4. ಇವರಲ್ಲಿ ಯಾರು ನಾಟಕಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ?</strong></p>.<p>ಅ) ಸಿದ್ದರಾಮ ಜಂಬಲದಿನ್ನಿ</p>.<p>ಆ) ಗರೂಡ ಸದಾಶಿವರಾವ್</p>.<p>ಇ) ಮಹಮದ್ ಪೀರ್</p>.<p>ಈ) ಎಂ. ಗಂಗಾಧರ ರಾಯರು</p>.<p><strong>5. ‘ಅಮ್ಮ ನಿನ್ನ ಎದೆಯಾಳದಲ್ಲಿ...’ ಎಂಬ ಪ್ರಸಿದ್ಧ ಭಾವಗೀತೆ ಯಾರ ರಚನೆ?</strong></p>.<p>ಅ) ಎಚ್.ಎಸ್. ವೆಂಕಟೇಶ ಮೂರ್ತಿ</p>.<p>ಆ) ಲಕ್ಷ್ಮೀನಾರಾಯಣ ಭಟ್ಟ</p>.<p>ಇ) ಬಿ.ಆರ್. ಲಕ್ಷಣರಾವ್</p>.<p>ಈ) ಎಂ.ಎನ್. ವ್ಯಾಸರಾವ್</p>.<p><strong>6. ‘ಇತಿಹಾಸದ ಪಿತಾಮಹ’ ಎಂದು ಯಾರನ್ನು ಕರೆಯಲಾಗುತ್ತದೆ?</strong></p>.<p>ಅ) ಸಾಕ್ರಟಿಸ್</p>.<p>ಆ) ಹೆರಾಡಟಸ್</p>.<p>ಇ) ಪ್ಲೇಟೋ</p>.<p>ಈ) ಪೆಟ್ರಾರ್ಕ್</p>.<p><strong>7. ‘ಪಯೋರಿಯಾ’ ಎಂಬ ಕಾಯಿಲೆ ದೇಹದ ಯಾವ ಭಾಗದಲ್ಲಿ ಕಂಡುಬರುತ್ತದೆ?</strong></p>.<p>ಅ) ಒಸಡು</p>.<p>ಆ) ಕಣ್ಣು</p>.<p>ಇ) ಕಿವಿ</p>.<p>ಈ) ನಾಲಿಗೆ</p>.<p><strong>8) ಜಗತ್ತಿನ ಅತಿ ದೀರ್ಘಕಾಲದಿಂದ ನಿರ್ಮಾಣವಾಗುತ್ತಿರುವ ಚರ್ಚ್ ಯಾವ ನಗರದಲ್ಲಿದೆ?</strong></p>.<p>ಅ) ರೋಮ್</p>.<p>ಆ) ಬಾರ್ಸಿಲೋನಾ</p>.<p>ಇ) ಕೊಲಂಬಿಯಾ</p>.<p>ಈ) ಮಾಸ್ಕೋ</p>.<p><strong>9. ನಾರಾಯಣ ಕಾರ್ತಿಕೇಯನ್ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು?</strong></p>.<p>ಅ) ಫಾರ್ಮುಲಾ ಒನ್ ಕಾರ್ ರೇಸ್</p>.<p>ಆ) ಶೂಟಿಂಗ್</p>.<p>ಇ) ಚೆಸ್</p>.<p>ಈ) ಗಾಲ್ಫ್</p>.<p><strong>10. ‘ಹರಿಕಥಾಮೃತಸಾರ’ ಯಾರು ರಚಿಸಿದ ಕೃತಿ?</strong></p>.<p>ಅ) ವ್ಯಾಸರಾಜರು</p>.<p>ಆ) ವಿಜಯದಾಸರು</p>.<p>ಇ) ನರಹರಿತೀರ್ಥರು</p>.<p>ಈ) ಜಗನ್ನಾಥದಾಸರು</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಕೇರಳ</p>.<p>2. ಸಿ. ಎಚ್. ಹನುಮಂತರಾಯ</p>.<p>3. ಗರುಡರು</p>.<p>4. ಕರವಾ ಚೌತ್</p>.<p>5. ಮುಸುರಿ ಕೃಷ್ಣಮೂರ್ತಿ</p>.<p>6. ವಾರಣಾಸಿ</p>.<p>7. ಮರಗಳು</p>.<p>8. ಮೀಥೇನ್</p>.<p>9. ಇಬ್ಬರು</p>.<p>10. ಭಾರವಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಇತ್ತೀಚೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿ ನೇಮಕಗೊಂಡವರು ಯಾರು?</strong></p>.<p>ಅ) ಗ್ಯಾರಿ ಕ್ರಿಸ್ಟಿ</p>.<p>ಆ) ಡಬ್ಲ್ಯೂ. ವಿ. ರಾಮನ್</p>.<p>ಇ) ವೆಂಕಟೇಶ್ ಪ್ರಸಾದ್</p>.<p>ಈ) ರವಿಶಾಸ್ತ್ರಿ</p>.<p><strong>2. ಯಾವ ಮೂಲವಸ್ತುವು ಕೊಠಡಿಯ ತಾಪಮಾನದಲ್ಲಿ ದ್ರವರೂಪಕ್ಕೆ ಬರುತ್ತದೆ?</strong></p>.<p>ಅ) ಪಾದರಸ</p>.<p>ಆ) ಹೀಲಿಯಂ</p>.<p>ಇ) ಜಲಜನಕ</p>.<p>ಈ) ಇಂಗಾಲ</p>.<p><strong>3. 91ನೇ ಆಸ್ಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಿರುವ ಭಾರತೀಯ ಕಿರು ಸಾಕ್ಷ್ಯಚಿತ್ರ ಯಾವುದು?</strong></p>.<p>ಅ) ಪೀಹೂ</p>.<p>ಆ) ಸ್ಕೂಲ್ಬ್ಯಾಗ್</p>.<p>ಇ) ಪೀರಿಯೆಡ್ ಎಂಡ್ ಆಫ್ ಸೆಂಟೆನ್ಸ್</p>.<p>ಈ) ಮುಲ್ಕ್</p>.<p><strong>4. ಇವರಲ್ಲಿ ಯಾರು ನಾಟಕಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ?</strong></p>.<p>ಅ) ಸಿದ್ದರಾಮ ಜಂಬಲದಿನ್ನಿ</p>.<p>ಆ) ಗರೂಡ ಸದಾಶಿವರಾವ್</p>.<p>ಇ) ಮಹಮದ್ ಪೀರ್</p>.<p>ಈ) ಎಂ. ಗಂಗಾಧರ ರಾಯರು</p>.<p><strong>5. ‘ಅಮ್ಮ ನಿನ್ನ ಎದೆಯಾಳದಲ್ಲಿ...’ ಎಂಬ ಪ್ರಸಿದ್ಧ ಭಾವಗೀತೆ ಯಾರ ರಚನೆ?</strong></p>.<p>ಅ) ಎಚ್.ಎಸ್. ವೆಂಕಟೇಶ ಮೂರ್ತಿ</p>.<p>ಆ) ಲಕ್ಷ್ಮೀನಾರಾಯಣ ಭಟ್ಟ</p>.<p>ಇ) ಬಿ.ಆರ್. ಲಕ್ಷಣರಾವ್</p>.<p>ಈ) ಎಂ.ಎನ್. ವ್ಯಾಸರಾವ್</p>.<p><strong>6. ‘ಇತಿಹಾಸದ ಪಿತಾಮಹ’ ಎಂದು ಯಾರನ್ನು ಕರೆಯಲಾಗುತ್ತದೆ?</strong></p>.<p>ಅ) ಸಾಕ್ರಟಿಸ್</p>.<p>ಆ) ಹೆರಾಡಟಸ್</p>.<p>ಇ) ಪ್ಲೇಟೋ</p>.<p>ಈ) ಪೆಟ್ರಾರ್ಕ್</p>.<p><strong>7. ‘ಪಯೋರಿಯಾ’ ಎಂಬ ಕಾಯಿಲೆ ದೇಹದ ಯಾವ ಭಾಗದಲ್ಲಿ ಕಂಡುಬರುತ್ತದೆ?</strong></p>.<p>ಅ) ಒಸಡು</p>.<p>ಆ) ಕಣ್ಣು</p>.<p>ಇ) ಕಿವಿ</p>.<p>ಈ) ನಾಲಿಗೆ</p>.<p><strong>8) ಜಗತ್ತಿನ ಅತಿ ದೀರ್ಘಕಾಲದಿಂದ ನಿರ್ಮಾಣವಾಗುತ್ತಿರುವ ಚರ್ಚ್ ಯಾವ ನಗರದಲ್ಲಿದೆ?</strong></p>.<p>ಅ) ರೋಮ್</p>.<p>ಆ) ಬಾರ್ಸಿಲೋನಾ</p>.<p>ಇ) ಕೊಲಂಬಿಯಾ</p>.<p>ಈ) ಮಾಸ್ಕೋ</p>.<p><strong>9. ನಾರಾಯಣ ಕಾರ್ತಿಕೇಯನ್ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು?</strong></p>.<p>ಅ) ಫಾರ್ಮುಲಾ ಒನ್ ಕಾರ್ ರೇಸ್</p>.<p>ಆ) ಶೂಟಿಂಗ್</p>.<p>ಇ) ಚೆಸ್</p>.<p>ಈ) ಗಾಲ್ಫ್</p>.<p><strong>10. ‘ಹರಿಕಥಾಮೃತಸಾರ’ ಯಾರು ರಚಿಸಿದ ಕೃತಿ?</strong></p>.<p>ಅ) ವ್ಯಾಸರಾಜರು</p>.<p>ಆ) ವಿಜಯದಾಸರು</p>.<p>ಇ) ನರಹರಿತೀರ್ಥರು</p>.<p>ಈ) ಜಗನ್ನಾಥದಾಸರು</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಕೇರಳ</p>.<p>2. ಸಿ. ಎಚ್. ಹನುಮಂತರಾಯ</p>.<p>3. ಗರುಡರು</p>.<p>4. ಕರವಾ ಚೌತ್</p>.<p>5. ಮುಸುರಿ ಕೃಷ್ಣಮೂರ್ತಿ</p>.<p>6. ವಾರಣಾಸಿ</p>.<p>7. ಮರಗಳು</p>.<p>8. ಮೀಥೇನ್</p>.<p>9. ಇಬ್ಬರು</p>.<p>10. ಭಾರವಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>