<p><strong>1. ಇತ್ತೀಚೆಗೆ ಹರಪನಹಳ್ಳಿ ತಾಲ್ಲೂಕನ್ನು ಯಾವ ಜಿಲ್ಲೆಗೆ ಸೇರಿಸಲಾಗಿದೆ?</strong></p>.<p>ಅ) ಹಾವೇರಿ ಆ) ದಾವಣಗೆರೆ<br />ಇ) ರಾಯಚೂರು ಈ) ಬಳ್ಳಾರಿ</p>.<p><strong>2. ‘ಭಾರಜಲ’ ಎಂದು ಯಾವುದನ್ನು ಕರೆಯಲಾಗುತ್ತದೆ?</strong></p>.<p>ಅ) ರಾಡಿ ನೀರು<br />ಆ) ಡ್ಯೂಟೇರಿಯಂ ಆಕ್ಸೈಡ್<br />ಇ) ಮಳೆ ನೀರು<br />ಈ) ಟ್ರೈಟಿಯಂ ಆಕ್ಸೈಡ್</p>.<p><strong>3. ಒಂದು ಐಸ್ಹಾಕಿ ತಂಡದಲ್ಲಿ ಎಷ್ಟು ಮಂದಿ ಆಟಗಾರರಿರುತ್ತಾರೆ?</strong></p>.<p>ಅ) ಎಂಟು ಆ) ಹತ್ತು<br />ಇ) ಆರು ಈ) ಹನ್ನೆರಡು</p>.<p><strong>4. ಈಜಿಪ್ಟಿನ ಜನರ ಕಥೆಯನ್ನು ನಿರೂಪಿಸುವ ನಿರಂಜನರ ಕಾದಂಬರಿಯ ಹೆಸರೇನು?</strong></p>.<p>ಅ) ಚಿರಸ್ಮರಣೆ ಆ) ಸ್ವಾಮಿ ಅಪರಂಪಾರ<br />ಇ) ಮೃತ್ಯುಂಜಯ ಈ) ವಿಮೋಚನೆ</p>.<p><strong>5. ‘ಮೇರಾ ಜೂತಾ ಹೈ ಜಪಾನಿ’ ಎಂದು ಆರಂಭವಾಗುವ ಮುಖೇಶ್ ಗಾಯನದ, ರಾಜಕಪೂರ್ ಅಭಿನಯದ ಹಾಡು ಯಾವ ಚಿತ್ರದ್ದು?</strong></p>.<p>ಅ) ಮೇರಾ ನಾಮ್ ಜೋಕರ್<br />ಆ) ಆವಾರ ಇ) ಸಂಗಮ್<br />ಈ) ಶ್ರೀ 420</p>.<p><strong>6. ಇವುಗಳಲ್ಲಿ ಸಿಂಧೂ ಬಯಲಿನ ನಾಗರಿಕತೆಯ ಕಾಲದ ಬಂದರು ಪಟ್ಟಣ ಯಾವುದು?</strong></p>.<p>ಅ) ಹರಪ್ಪ ಆ) ಮೊಹಂಜೋದಾರೋ<br />ಇ) ಲೋಥಾಲ್ ಈ) ಭಟ್ಟಿಪ್ರೋಲು</p>.<p><strong>7. ‘ಛಂದ ಪುಸ್ತಕ’ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿರುವ ಕಥೆಗಾರರು ಯಾರು?</strong></p>.<p>ಅ) ವಿವೇಕ ಶಾನಭಾಗ ಆ) ಡಿ. ವಿ. ಪ್ರಹ್ಲಾದ್ ಇ) ವಸುಧೇಂದ್ರ<br />ಈ) ಗುರುಪ್ರಸಾದ್ ಕಾಗಿನೆಲೆ</p>.<p><strong>8. ಯಾವ ಬಗೆಯ ಮಣ್ಣು ನೀರನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ?</strong></p>.<p>ಅ) ಮರಳು ಮಣ್ಣು ಆ) ಜೇಡಿಮಣ್ಣು<br />ಇ) ಹೂಳುಮಣ್ಣು ಈ) ಧೂಳುಮಣ್ಣು</p>.<p><strong>9. ಮಾಧ್ಯಮ ಕ್ಷೇತ್ರದಲ್ಲಿ ‘ಸ್ಕೂಪ್’ ಎಂದರೇನು?</strong></p>.<p>ಅ) ವಿಸ್ತೃತವಾಗಿ ಬಿತ್ತರಿಸಿದ ಸುದ್ದಿ<br />ಆ) ತಡೆಹಿಡಿದ ಸುದ್ದಿ ಇ) ಗಾಳಿಸುದ್ದಿ<br />ಈ) ಎಲ್ಲರಿಗಿಂತ ಮೊದಲು ಬಿತ್ತರಿಸಿದ ಸುದ್ದಿ</p>.<p><strong>10. ಮೈಸೂರು ಸಂಸ್ಥಾನದ ನಾಡಗೀತೆ ಯಾವುದಾಗಿತ್ತು?</strong></p>.<p>ಅ) ಶ್ರೀಚಾಮುಂಡೇಶ್ವರಿ<br />ಆ)ಸ್ವಾಮಿದೇವನೆ ಲೋಕಪಾಲನೆ<br />ಇ) ಕಾಯೌ ಶ್ರೀಗೌರಿ<br />ಈ) ಜಯಭಾರತ ಜನನಿಯ ತನುಜಾತೆ</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. 1982</p>.<p>2. ದೇನಾ ಮತ್ತು ವಿಜಯಾ ಬ್ಯಾಂಕ್</p>.<p>3. ಬ್ರಿಡ್ಜ್</p>.<p>4. ವಜ್ರ</p>.<p>5. ಜೇಮ್ಸ್ ಪ್ರಿನ್ಸೆಪ್</p>.<p>6. 154 7. ಶಾಂತಕವಿ</p>.<p>8. ಲಾಲಾ ಲಜಪತ್ ರಾಯ್</p>.<p>9. ಕೇರಳ</p>.<p>10. ಯೋಜನಾ ಆಯೋಗ</p>.<p><strong>ಎಸ್. ಎಲ್. ಶ್ರೀನಿವಾಸ ಮೂರ್ತಿ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಇತ್ತೀಚೆಗೆ ಹರಪನಹಳ್ಳಿ ತಾಲ್ಲೂಕನ್ನು ಯಾವ ಜಿಲ್ಲೆಗೆ ಸೇರಿಸಲಾಗಿದೆ?</strong></p>.<p>ಅ) ಹಾವೇರಿ ಆ) ದಾವಣಗೆರೆ<br />ಇ) ರಾಯಚೂರು ಈ) ಬಳ್ಳಾರಿ</p>.<p><strong>2. ‘ಭಾರಜಲ’ ಎಂದು ಯಾವುದನ್ನು ಕರೆಯಲಾಗುತ್ತದೆ?</strong></p>.<p>ಅ) ರಾಡಿ ನೀರು<br />ಆ) ಡ್ಯೂಟೇರಿಯಂ ಆಕ್ಸೈಡ್<br />ಇ) ಮಳೆ ನೀರು<br />ಈ) ಟ್ರೈಟಿಯಂ ಆಕ್ಸೈಡ್</p>.<p><strong>3. ಒಂದು ಐಸ್ಹಾಕಿ ತಂಡದಲ್ಲಿ ಎಷ್ಟು ಮಂದಿ ಆಟಗಾರರಿರುತ್ತಾರೆ?</strong></p>.<p>ಅ) ಎಂಟು ಆ) ಹತ್ತು<br />ಇ) ಆರು ಈ) ಹನ್ನೆರಡು</p>.<p><strong>4. ಈಜಿಪ್ಟಿನ ಜನರ ಕಥೆಯನ್ನು ನಿರೂಪಿಸುವ ನಿರಂಜನರ ಕಾದಂಬರಿಯ ಹೆಸರೇನು?</strong></p>.<p>ಅ) ಚಿರಸ್ಮರಣೆ ಆ) ಸ್ವಾಮಿ ಅಪರಂಪಾರ<br />ಇ) ಮೃತ್ಯುಂಜಯ ಈ) ವಿಮೋಚನೆ</p>.<p><strong>5. ‘ಮೇರಾ ಜೂತಾ ಹೈ ಜಪಾನಿ’ ಎಂದು ಆರಂಭವಾಗುವ ಮುಖೇಶ್ ಗಾಯನದ, ರಾಜಕಪೂರ್ ಅಭಿನಯದ ಹಾಡು ಯಾವ ಚಿತ್ರದ್ದು?</strong></p>.<p>ಅ) ಮೇರಾ ನಾಮ್ ಜೋಕರ್<br />ಆ) ಆವಾರ ಇ) ಸಂಗಮ್<br />ಈ) ಶ್ರೀ 420</p>.<p><strong>6. ಇವುಗಳಲ್ಲಿ ಸಿಂಧೂ ಬಯಲಿನ ನಾಗರಿಕತೆಯ ಕಾಲದ ಬಂದರು ಪಟ್ಟಣ ಯಾವುದು?</strong></p>.<p>ಅ) ಹರಪ್ಪ ಆ) ಮೊಹಂಜೋದಾರೋ<br />ಇ) ಲೋಥಾಲ್ ಈ) ಭಟ್ಟಿಪ್ರೋಲು</p>.<p><strong>7. ‘ಛಂದ ಪುಸ್ತಕ’ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿರುವ ಕಥೆಗಾರರು ಯಾರು?</strong></p>.<p>ಅ) ವಿವೇಕ ಶಾನಭಾಗ ಆ) ಡಿ. ವಿ. ಪ್ರಹ್ಲಾದ್ ಇ) ವಸುಧೇಂದ್ರ<br />ಈ) ಗುರುಪ್ರಸಾದ್ ಕಾಗಿನೆಲೆ</p>.<p><strong>8. ಯಾವ ಬಗೆಯ ಮಣ್ಣು ನೀರನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ?</strong></p>.<p>ಅ) ಮರಳು ಮಣ್ಣು ಆ) ಜೇಡಿಮಣ್ಣು<br />ಇ) ಹೂಳುಮಣ್ಣು ಈ) ಧೂಳುಮಣ್ಣು</p>.<p><strong>9. ಮಾಧ್ಯಮ ಕ್ಷೇತ್ರದಲ್ಲಿ ‘ಸ್ಕೂಪ್’ ಎಂದರೇನು?</strong></p>.<p>ಅ) ವಿಸ್ತೃತವಾಗಿ ಬಿತ್ತರಿಸಿದ ಸುದ್ದಿ<br />ಆ) ತಡೆಹಿಡಿದ ಸುದ್ದಿ ಇ) ಗಾಳಿಸುದ್ದಿ<br />ಈ) ಎಲ್ಲರಿಗಿಂತ ಮೊದಲು ಬಿತ್ತರಿಸಿದ ಸುದ್ದಿ</p>.<p><strong>10. ಮೈಸೂರು ಸಂಸ್ಥಾನದ ನಾಡಗೀತೆ ಯಾವುದಾಗಿತ್ತು?</strong></p>.<p>ಅ) ಶ್ರೀಚಾಮುಂಡೇಶ್ವರಿ<br />ಆ)ಸ್ವಾಮಿದೇವನೆ ಲೋಕಪಾಲನೆ<br />ಇ) ಕಾಯೌ ಶ್ರೀಗೌರಿ<br />ಈ) ಜಯಭಾರತ ಜನನಿಯ ತನುಜಾತೆ</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. 1982</p>.<p>2. ದೇನಾ ಮತ್ತು ವಿಜಯಾ ಬ್ಯಾಂಕ್</p>.<p>3. ಬ್ರಿಡ್ಜ್</p>.<p>4. ವಜ್ರ</p>.<p>5. ಜೇಮ್ಸ್ ಪ್ರಿನ್ಸೆಪ್</p>.<p>6. 154 7. ಶಾಂತಕವಿ</p>.<p>8. ಲಾಲಾ ಲಜಪತ್ ರಾಯ್</p>.<p>9. ಕೇರಳ</p>.<p>10. ಯೋಜನಾ ಆಯೋಗ</p>.<p><strong>ಎಸ್. ಎಲ್. ಶ್ರೀನಿವಾಸ ಮೂರ್ತಿ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>