<p><strong>1. ‘ಹೋಮೋ ಸೆಪಿಯನ್’ ಎಂಬ ಶಬ್ದದ ನಿಖರವಾದ ವೈಜ್ಞಾನಿಕ ಅರ್ಥವೇನು?</strong></p>.<p>ಅ) ಮನುಷ್ಯಆ) ಬುದ್ಧಿವಂತ ಮನುಷ್ಯಇ) ಕಾಡುಮನುಷ್ಯಈ) ನೆಟ್ಟಗೆ ನಿಲ್ಲುವ ಮನುಷ್ಯ</p>.<p><strong>2. ನರ್ಮದಾ ಬಚಾವೋ ಆಂದೋಲನದ ಪ್ರಮುಖ ಹೋರಾಟಗಾರರು ಯಾರು?</strong></p>.<p>ಅ) ಸುಂದರಲಾಲ್ ಬಹುಗುಣ ಆ) ಮಾಧವ ಗಾಡ್ಗೀಳ್ಇ) ಮೇಧಾ ಪಾಟ್ಕರ್ ಈ) ರಾಜೇಂದ್ರ ಸಿಂಗ್</p>.<p><strong>3. ಕುಮಾರನ್ ಆಶಾನ್ ಯಾವ ಭಾಷೆಯ ಪ್ರಸಿದ್ಧ ಕವಿ?</strong></p>.<p>ಅ) ಮಲಯಾಳಂ ಆ) ತಮಿಳು ಇ) ಉರ್ದು ಈ) ಪಂಜಾಬಿ</p>.<p><strong>4. ವಿಜಯನಗರದ ಯಾವ ಅರಸನಿಗೆ ಪ್ರೌಢದೇವರಾಯ ಎಂದೂ ಹೆಸರಿತ್ತು?</strong></p>.<p>ಅ) ಕೃಷ್ಣದೇವರಾಯ ಆ) ಅಳಿಯ ರಾಮರಾಯಇ) ಹರಿಹರ ಈ) ಎರಡನೇ ದೇವರಾಯ</p>.<p><strong>5. ಇವುಗಳಲ್ಲಿ ಯಾವುದು ವೀರಪ್ಪ ಮೊಯಿಲಿಯವರು ಬರೆದ ಕಾದಂಬರಿ ಅಲ್ಲ?</strong></p>.<p>ಅ) ತೆಂಬೆರೆ ಆ) ದ್ವೀಪ ಇ) ಕೊಟ್ಟ ಈ) ಸುಳಿಗಾಳಿ</p>.<p><strong>6. ಒಂಟಿಕೊಂಬಿನ ಘೇಂಡಾಮೃಗಗಳಿಗಾಗಿ ಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನವನ ಯಾವುದು?</strong></p>.<p>ಅ) ಜಿಮ್ ಕಾರ್ಬೆಟ್ ಆ) ರಣಥಂಬೋರ್ಇ) ಗಿರ್ ಈ) ಕಾಜಿರಂಗ</p>.<p><strong>7. ‘ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ ಸಂಸ್ಥೆ ಎಲ್ಲಿದೆ?</strong></p>.<p>ಅ) ಮುಂಬೈ ಆ) ದೆಹಲಿ ಇ) ಬೆಂಗಳೂರು ಈ) ಕೋಲ್ಕತ್ತಾ</p>.<p><strong>8. ‘ಶುಂಠಿ ಗಿಡದ ಬೇರಿನ ಭಾಗವನ್ನು ಆಹಾರವಾಗಿ ಬಳಸಲಾಗುತ್ತದೆ’ ಈ ಹೇಳಿಕೆಯು-</strong></p>.<p>ಅ) ಸರಿ ಆ) ಭಾಗಶಃ ಸರಿ ಇ) ತಪ್ಪು ಈ) ಭಾಗಶಃ ತಪ್ಪು</p>.<p><strong>9. ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಲನಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಕರ್ನಾಟಕದ ಯಾವ ಊರಿನ ಬಳಿ ನಡೆದಿದೆ?</strong></p>.<p>ಅ) ಬಳ್ಳಾರಿ ಆ) ರಾಯಚೂರು ಇ) ರಾಮನಗರ ಈ) ಗದಗ</p>.<p><strong>10. ಜಿಮ್ ಕಾರ್ಬೆಟ್ ಯಾವ ಬಗೆಯ ಸಾಹಿತ್ಯ ರಚನೆಗಾಗಿ ಪ್ರಸಿದ್ಧರು?</strong></p>.<p>ಅ) ಕಾದಂಬರಿ ಆ) ಸಣ್ಣ ಕಥೆಇ) ಬೇಟೆಯ ನೆನಪುಗಳು ಈ) ಆಧ್ಯಾತ್ಮಿಕ</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು:</strong></p>.<p>1. 2012 2. ಕಲೋನಿಯಲ್ ಕಸಿನ್ಸ್ 3. ಅನಂತಕುಮಾರ್ 4. ಗಂಜೀಫಾ 5. ಆತ್ಮಹತ್ಯೆಯಿಂದ 6. ಪ್ರಥಮಾ</p>.<p>7. ನೆತ್ತಿ ತಣ್ಣಗಾದೀತೇ 8. ಲಾಸ್ ವೆಗಾಸ್ 9. ಯಕ್ಷಗಾನ10. ಗೋವಾ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ‘ಹೋಮೋ ಸೆಪಿಯನ್’ ಎಂಬ ಶಬ್ದದ ನಿಖರವಾದ ವೈಜ್ಞಾನಿಕ ಅರ್ಥವೇನು?</strong></p>.<p>ಅ) ಮನುಷ್ಯಆ) ಬುದ್ಧಿವಂತ ಮನುಷ್ಯಇ) ಕಾಡುಮನುಷ್ಯಈ) ನೆಟ್ಟಗೆ ನಿಲ್ಲುವ ಮನುಷ್ಯ</p>.<p><strong>2. ನರ್ಮದಾ ಬಚಾವೋ ಆಂದೋಲನದ ಪ್ರಮುಖ ಹೋರಾಟಗಾರರು ಯಾರು?</strong></p>.<p>ಅ) ಸುಂದರಲಾಲ್ ಬಹುಗುಣ ಆ) ಮಾಧವ ಗಾಡ್ಗೀಳ್ಇ) ಮೇಧಾ ಪಾಟ್ಕರ್ ಈ) ರಾಜೇಂದ್ರ ಸಿಂಗ್</p>.<p><strong>3. ಕುಮಾರನ್ ಆಶಾನ್ ಯಾವ ಭಾಷೆಯ ಪ್ರಸಿದ್ಧ ಕವಿ?</strong></p>.<p>ಅ) ಮಲಯಾಳಂ ಆ) ತಮಿಳು ಇ) ಉರ್ದು ಈ) ಪಂಜಾಬಿ</p>.<p><strong>4. ವಿಜಯನಗರದ ಯಾವ ಅರಸನಿಗೆ ಪ್ರೌಢದೇವರಾಯ ಎಂದೂ ಹೆಸರಿತ್ತು?</strong></p>.<p>ಅ) ಕೃಷ್ಣದೇವರಾಯ ಆ) ಅಳಿಯ ರಾಮರಾಯಇ) ಹರಿಹರ ಈ) ಎರಡನೇ ದೇವರಾಯ</p>.<p><strong>5. ಇವುಗಳಲ್ಲಿ ಯಾವುದು ವೀರಪ್ಪ ಮೊಯಿಲಿಯವರು ಬರೆದ ಕಾದಂಬರಿ ಅಲ್ಲ?</strong></p>.<p>ಅ) ತೆಂಬೆರೆ ಆ) ದ್ವೀಪ ಇ) ಕೊಟ್ಟ ಈ) ಸುಳಿಗಾಳಿ</p>.<p><strong>6. ಒಂಟಿಕೊಂಬಿನ ಘೇಂಡಾಮೃಗಗಳಿಗಾಗಿ ಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನವನ ಯಾವುದು?</strong></p>.<p>ಅ) ಜಿಮ್ ಕಾರ್ಬೆಟ್ ಆ) ರಣಥಂಬೋರ್ಇ) ಗಿರ್ ಈ) ಕಾಜಿರಂಗ</p>.<p><strong>7. ‘ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ ಸಂಸ್ಥೆ ಎಲ್ಲಿದೆ?</strong></p>.<p>ಅ) ಮುಂಬೈ ಆ) ದೆಹಲಿ ಇ) ಬೆಂಗಳೂರು ಈ) ಕೋಲ್ಕತ್ತಾ</p>.<p><strong>8. ‘ಶುಂಠಿ ಗಿಡದ ಬೇರಿನ ಭಾಗವನ್ನು ಆಹಾರವಾಗಿ ಬಳಸಲಾಗುತ್ತದೆ’ ಈ ಹೇಳಿಕೆಯು-</strong></p>.<p>ಅ) ಸರಿ ಆ) ಭಾಗಶಃ ಸರಿ ಇ) ತಪ್ಪು ಈ) ಭಾಗಶಃ ತಪ್ಪು</p>.<p><strong>9. ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಲನಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಕರ್ನಾಟಕದ ಯಾವ ಊರಿನ ಬಳಿ ನಡೆದಿದೆ?</strong></p>.<p>ಅ) ಬಳ್ಳಾರಿ ಆ) ರಾಯಚೂರು ಇ) ರಾಮನಗರ ಈ) ಗದಗ</p>.<p><strong>10. ಜಿಮ್ ಕಾರ್ಬೆಟ್ ಯಾವ ಬಗೆಯ ಸಾಹಿತ್ಯ ರಚನೆಗಾಗಿ ಪ್ರಸಿದ್ಧರು?</strong></p>.<p>ಅ) ಕಾದಂಬರಿ ಆ) ಸಣ್ಣ ಕಥೆಇ) ಬೇಟೆಯ ನೆನಪುಗಳು ಈ) ಆಧ್ಯಾತ್ಮಿಕ</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು:</strong></p>.<p>1. 2012 2. ಕಲೋನಿಯಲ್ ಕಸಿನ್ಸ್ 3. ಅನಂತಕುಮಾರ್ 4. ಗಂಜೀಫಾ 5. ಆತ್ಮಹತ್ಯೆಯಿಂದ 6. ಪ್ರಥಮಾ</p>.<p>7. ನೆತ್ತಿ ತಣ್ಣಗಾದೀತೇ 8. ಲಾಸ್ ವೆಗಾಸ್ 9. ಯಕ್ಷಗಾನ10. ಗೋವಾ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>