ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ವಿಶಾಲ್ ಕೃಷ್ಣ ಬಂಧನ

Last Updated 20 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಸಿನಿಮಾ ನಿರ್ಮಾಪಕರ ಸಂಘದ ಕಚೇರಿಯ ಒಡೆತನಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವಿನ ಸಂಘರ್ಷದ ಪರಿಣಾಮವಾಗಿ, ಸಂಘದ ಅಧ್ಯಕ್ಷ ಹಾಗೂ ನಟ ವಿಶಾಲ್ ಕೃಷ್ಣ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ವಿಶಾಲ್ ಮತ್ತು ಇತರ ಚುನಾಯಿತ ಪದಾಧಿಕಾರಿಗಳು ಕೆಲವು ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ನಿರ್ಮಾಪಕರ ಮತ್ತೊಂದು ಬಣದವರು ಸಂಘದ ಕಚೇರಿಗೆ ಬುಧವಾರ ಬೀಗ ಹಾಕಿದ್ದರು.

ಕಚೇರಿಯ ಬೀಗ ಒಡೆದು ಒಳನುಗ್ಗಲು ಯತ್ನಿಸಿದ ಆರೋಪ ವಿಶಾಲ್‌ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT