‘ಪ್ರಜಾವಾಣಿ’ಯ ದೀಪಾವಳಿಯ ವಿಶೇಷಾಂಕದ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ‘ಪಂಜರ’ ಕಥೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ವೆಬ್ ಸರಣಿಯಾಗಿ ನಿರ್ಮಿಸಲಿದ್ದಾರೆ. ಅಲ್ಲದೇ ಭಾನುವಾರ ಪುರವಣಿಯ ಮಾರ್ಚ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದ್ದಅದೀಬ್ ಅವರ ಮತ್ತೊಂದು ಕಥೆ ‘ಹೊಸ ವರ್ಷದ ಮೊದಲನೆಯ ದಿನ’ವನ್ನು ವೆಬ್ ಸರಣಿಯಾಗಿ ನಿರ್ಮಿಸಲಿದ್ದಾರೆ.