ವಿಷ್ಣುತೇಜ, ಪ್ರಶಾಂತ್, ತಾರಕ್ ರಾಜ್, ಸೋನಂ ರಾಯ್, ಭಾನುಪ್ರಿಯಾ ಶೆಟ್ಟಿ, ಮೇಘಶ್ರೀ ಹಾಗೂ ರಕ್ಷಿಕಾ ನಟಿಸಿದ್ದಾರೆ. ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿರ್ಮಾಪಕ ಭಾ.ಮ. ಹರೀಶ್ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಿದರು. ನಟ ಸುಮಂತ್ ಶೈಲೇಂದ್ರ ಟ್ರೇಲರ್ಗೆ ಚಾಲನೆ ನೀಡಿದರು.