ತಾಪಂ ಸದಸ್ಯ ನಿರಂಜನ್, ಸಿದ್ದರಾಜು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಡಗೆರೆದಾಸ್, ಪ.ಪಂ ಸದಸ್ಯರಾದ ಜೆ. ಶ್ರೀನಿವಾಸ್, ವೈ.ವಿ. ಉಮಾಶಂಕರ್, ಕೆ. ಮಲ್ಲಯ್ಯ ಮುಖಂಡರಾದ ಮಹಾದೇವನಾಯಕ, ಮಹೇಶ್, ಲಿಂಗರಾಜಮೂರ್ತಿ, ಗುಂಬಳ್ಳಿ ನಂಜಯ್ಯ, ಮದ್ದೂರು ನಂಜಯ್ಯ, ವೈ.ಜಿ. ರಂಗನಾಥ, ಕಿಕನಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ, ಚೇತನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.