ಇಂದ್ರಜಿತ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇನ್ನೊಬ್ಬರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಡ್ರಗ್ಸ್ ಪ್ರಕರಣ ಸ್ಯಾಂಡಲ್ವುಡ್ಗೆ ಮಾತ್ರವಲ್ಲ, ಕರ್ನಾಟಕಕ್ಕೇ ಕೆಟ್ಟ ಹೆಸರು. ಚಿರು ಅವರ ಹೆಸರು ಕೇಳಿ ಬರುತ್ತಿರುವುದು ಬೇಸರ ಉಂಟುಮಾಡಿದೆ. ಮೃತಪಟ್ಟಿರುವವರ ಬಗ್ಗೆ ಆರೋಪ ಮಾಡಿ ಶಿಕ್ಷೆ ಕೊಡಿಸಲು ಆಗುತ್ತಾ? ಯಾರೇ ಆಗಲಿ ಸತ್ತವರ ಬಗ್ಗೆ ಒಳ್ಳೆಯದನ್ನು ಮಾತನಾಡೋಣ’ ಎಂದು ಹೇಳಿದರು.