ಚಿತ್ರದ ನಿರ್ಮಾಪಕಿ ಧಾನಾಬಾಯಿ, ಶಹಾಪುರ ಠಾಣೆಯ ಪಿ.ಐ ಶ್ರೀನಿವಾಸ ಅಲ್ಲಾಪುರೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ ಸಂಕೀನ್, ಡಾ.ಚಂದ್ರಶೇಖರ ಸುಬೇದಾರ, ನಟ ವಿಶಾಲ ದೋರನಹಳ್ಳಿ, ಕಸಾಪ ಅಧ್ಯಕ್ಷ ಡಾ.ರವೀಂದ್ರ ಹೊಸಮನಿ,ಡಾ.ಬಸವರಾಜ ಇಜೇರಿ, ಶರಣು ಗದ್ದುಗೆ, ಮಾನಸಿಂಗ್ ಚವ್ಹಾಣ, ನೀಲಕಂಠ ಬಡಿಗೇರ, ಶಿವಲಿಂಗಣ್ಣ ಸಾಹು, ಶಾಂತಪ್ಪ ಕಟ್ಟಿಮನಿ ಇದ್ದರು.