ಚಿನ್ಮೂಲಾದ್ರಿ ಚಿತ್ರದುರ್ಗದ ಕಲ್ಲಿನ ಕೋಟೆಯಶ್ರೀಮಂತ ಸಾಮ್ರಾಜ್ಯದಲ್ಲಿ ಇಡೀ ಭರತಭೂಮಿಯ ರಾಜಮನೆತಗಳನ್ನು ಬೆಚ್ಚಿಬೀಳಿಸುವಂತಹ ಘಟನೆಗಳು ಇತಿಹಾಸದಲ್ಲಿ ನಡೆದು ಹೋಗಿವೆ. ಇಂತಹ ಮಹಾಸಂಸ್ಥಾನವನ್ನು ಆಳಿದ, ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದ ದುರ್ಗದ ಪಾಳೆಗಾರರ ಸುತ್ತ ಹೆಣೆದ ಕಥೆಯೇ ‘ಬಿಚ್ಚುಗತ್ತಿ’ ಚಾಪ್ಟರ್ –1 (ದಳವಾಯಿ ದಂಗೆ).