ಬೊಹ್ರಾ ಅವರು ಈ ಹಿಂದೆ ‘ದಿ ಆ್ಯಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್’, ‘ಗ್ಯಾಂಗ್ಸ್ ಆಫ್ ವಸೈಪುರ’ ಚಿತ್ರಗಳನ್ನು ನಿರ್ಮಿಸಿದ್ದರು. ‘ಭಾರತಕ್ಕೆ ದೊಡ್ಡದೊಂದು ಪರಂಪರೆ ಇದೆ. ಇಂತಹ ಪರಂಪರೆಯನ್ನು ರೂಪಿಸಿದ ಸ್ವಾಮಿ ವಿವೇಕಾನಂದ, ಸರ್ದಾರ್ ಪಟೇಲ್ ಅವರಂತಹ ವ್ಯಕ್ತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ನನ್ನ ಬಯಕೆ. ಇದು ನಾನು ನನ್ನ ದೇಶಕ್ಕೆ ಸಲ್ಲಿಸುವ ಗೌರವ’ ಎಂದು ಸುನಿಲ್ ಹೇಳಿದ್ದಾರೆ.